ಬೈಕಿನಲ್ಲಿ ಬಂದು ಉಡುಪಿಯಲ್ಲಿ ನೀರ್ ದೋಸೆ ಸವಿದ ಈಶ ಫೌಂಡೇಶನ್ ಸದ್ಗುರು – Vishwanews24
ಬೈಕಿನಲ್ಲಿ ಬಂದು ಉಡುಪಿಯಲ್ಲಿ ನೀರ್ ದೋಸೆ ಸವಿದ ಈಶ ಫೌಂಡೇಶನ್ ಸದ್ಗುರು
ಉಡುಪಿ: ಆಧ್ಯಾತ್ಮ ಲೋಕದ ದಿಗ್ಗಜ ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಅವರು ಶನಿವಾರ ಉಡುಪಿಗೆ ಭೇಟಿ ನೀಡಿದರು.
ಬೈಕ್ ರೈಡ್ ಮಾಡಿಕೊಂಡು ಬಂದಿದ್ದ ಸದ್ಗುರು ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ತುಳುನಾಡಿನ ಫೇಮಸ್ ಖಾದ್ಯ ನೀರ್ ದೋಸೆ ಸವಿದರು.
