ಮೂಳೂರು ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮಧ್ಯರಾತ್ರಿ ಧ್ವಜಾರೋಹಣ: vishwanews24

Featured, ಉಡುಪಿ

ಮೂಳೂರು ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮಧ್ಯರಾತ್ರಿ ಧ್ವಜಾರೋಹಣ: vishwanews24

ಕಾಪು: ಮೂಳೂರು ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್‌ ವತಿಯಿಂದ ಅಗಸ್ಟ್ 14 ರ ಮಧ್ಯರಾತ್ರಿ ಧ್ಜಜರೋಹನ ಗೈಯುವ ಮೂಲಕ‌ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು
. ಕಾರ್ಯಕ್ರಮದಲ್ಲಿ ಟ್ರಸ್ಟಿ ನಾಗೇಶ್ ಅಮೀನ್ ,ಕಾರ್ಯದರ್ಶಿ ಧೀರೇಶ್ ಡಿ ಪಿ, ಸದಸ್ಯರಾದ ನರೇಶ್ ಅಮೀನ್ , ಸುಜಯ್ ಪೂಜಾರಿ, ವಿಕ್ಕಿ ಕೋಟ್ಯಾನ್,ಅಶೋಕ್ ಕರ್ಕೇರ ಪುರುಷೋತ್ತಮ ಸುವರ್ಣ ವಿಪಿನ್ ಮೊಗವೀರ, ಮನೋಜ್ ಅಮೀನ್ ಗುರುಪ್ರಸಾದ್ ಪೂಜಾರಿ ಹವ್ಯಾಸ್ ಪೂಜಾರಿ ಗಗನ್ ಮೆಂಡನ್ ಗುರುರಾಜ್ ಮೊದಲಾದವರು ಉಪಸ್ಥಿತರಿದ್ದರು.

Leave a Reply