ಮೊದಲ ಕ್ಯಾಬಿನೆಟ್ ನಲ್ಲಿ ನಮ್ಮ ಭರವಸೆ ಈಡೇರಿಸುತ್ತೇವೆ : ಉಚ್ಚಿಲದಲ್ಲಿ ರಾಹುಲ್ ಗಾಂಧಿ – Vishwanews24

Featured, ಉಡುಪಿ

ಮೊದಲ ಕ್ಯಾಬಿನೆಟ್ ನಲ್ಲಿ ನಮ್ಮ ಭರವಸೆ ಈಡೇರಿಸುತ್ತೇವೆ : ಉಚ್ಚಿಲದಲ್ಲಿ ರಾಹುಲ್ ಗಾಂಧಿ

ನಿಮ್ಮ ಶಿಕ್ಷಣ ಆರೋಗ್ಯ ಯಾವುದಕ್ಕೂ ಈ ಹಣವಿನಿಯೋಗ ಆಗುತ್ತಿಲ್ಲ

ಬಡವರಿಗಂತೂ ಇವರ ಹಣದಿಂದ ಪ್ರಯೋಜನವಾಗಿಲ್ಲ

ಮೀನುಗಾರರು ಬಡವರು ನಿರುದ್ಯೋಗಿಗಳು ಕಾರ್ಮಿಕರಿಗೆ ಈ ಹಣ ಹೋಗುತ್ತಿಲ್ಲ

ಒಂದು ಕಡೆ ಭ್ರಷ್ಟಾಚಾರ ಮಿತಿಮೀರಿದೆ, ಬೆಲೆ ಏರಿಕೆ ಆಗಿದೆ

ಸರ್ಕಾರ ಡೀಸೆಲ್ ಪೆಟ್ರೋಲ್ ಇಂದ ಕೋಟ್ಯಾಂತರ ರೂಪಾಯಿ ಹಣ ಸಂಪಾದಿಸಿದೆ

ಬಡ ಜನರು ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ

ಬಡವರ ಉದ್ಧಾರ ಮಾಡಬೇಕು ಅನ್ನುವುದು ಕಾಂಗ್ರೆಸ್ ಸರಕಾರದ ಆಶಯ : ಉಚ್ಚಿಲದಲ್ಲಿ ರಾಹುಲ್ ಗಾಂಧಿ ಭಾಷಣ – Vishwanews24

ಶ್ರೀಮಂತರಿಗೆ ತೊಂದರೆ ಇಲ್ಲ

ಅದಕ್ಕಾಗಿ ಕಾಂಗ್ರೆಸ್ ನಾಲ್ಕು ಗ್ಯಾರೆಂಟಿ ಸ್ಕೀಮ್

ಈ ಭರವಸೆ ಈಡೇರಿಕೆಗೆ ನಾವು ನಾಲ್ಕೈದು ವರ್ಷ ಕಾಯುವುದಿಲ್ಲ ಸರಕಾರ ಬಂದ ಒಂದೇ ಗಂಟೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ

ಮೊದಲ ಕ್ಯಾಬಿನೆಟ್ ನಲ್ಲಿ ನಮ್ಮ ಭರವಸೆ ಈಡೇರಿಸುತ್ತೇವೆ

ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ತರುತ್ತೇವೆ

ಪ್ರತಿ ತಿಂಗಳು ಮಹಿಳೆಯರಿಗೆ 2000 ಅಕೌಂಟ್ ಸೇರಲಿದೆ

ಪ್ರಳಯವಾದರೂ ಪ್ರತಿ ತಿಂಗಳು ಮಹಿಳೆಯರ ಅಕೌಂಟಿಗೆ ಹಣ ಹೋಗುತ್ತೆ

ಕಾಪು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು : ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು – Vishwanews24

Leave a Reply