ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ; ಕೃಷ್ಣಮಠದಲ್ಲಿ ಇಂದು ವಿಟ್ಲಪಿಂಡಿ ವೈಭವ  – Vishwanews24

Featured, ಉಡುಪಿ

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ; ಕೃಷ್ಣಮಠದಲ್ಲಿ ಇಂದು ವಿಟ್ಲಪಿಂಡಿ ವೈಭವ 

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಉಡುಪಿಯ ಕೃಷ್ಣಮಠದಲ್ಲಿ ಇಂದು ವಿಟ್ಲಪಿಂಡಿ ವೈಭವ

ಮಧ್ಯಾಹ್ನ 3ಗಂಟೆಗೆ ವಿಟ್ಲ ಪಿಂಡಿ ಮಹೋತ್ಸವ

ವಿಟ್ಲಪಿಂಡಿಗೆ ಸಿಂಗಾರಗೊಳ್ಳುತ್ತಿದೆ ಕೃಷ್ಣಮಠದ ರಥಗಳು

ಉಡುಪಿ : ಡಿ. ದೇವರಾಜ ಅರಸು ಪ್ರಶಸ್ತಿಗೆ ಮಲ್ಪೆ ರಾಘವೇಂದ್ರ ಆಯ್ಕೆ – Vishwanews24

ಸಹಸ್ರ ಭಕ್ತರಿಂದ ಕಳೆಗಟ್ಟಿದೆ ಕೃಷ್ಣಮಠದ ರಥಬೀದಿ

ಕೃಷ್ಣಮಠಕ್ಕೆ ಹರಿದುಬರಲಿದ್ದಾರೆ ಲಕ್ಷಾಂತರ ಭಕ್ತರು

ಎರಡು ವರ್ಷ ಕೊರೋನಾ ಹಿನ್ನಲೆ ಕಳೆಗುಂದಿದ್ದ ಕೃಷ್ಣಮಠ

ಇದೀಗ ಮತ್ತೆ ವೈಭವ ಪಡೆದು ಕಳೆಗಟ್ಟಿದೆ ಕೃಷ್ಣ ಮಠ

Leave a Reply