ಉಡುಪಿ : ಕಾಂಗ್ರೇಸ್ ಪ್ರಣಾಳಿಕೆ ಯಥಾವತ್ತಾಗಿ ಜಾರಿಗೆ ಬಂದರೆ ತಲೆಬೋಳಿಸಿ ಕೆಪಿಸಿಸಿ ಕಚೇರಿ ಮುಂದೆ ಕೂರುತ್ತೇನೆ : ಕುಯಿಲಾಡಿ ಸುರೇಶ್ ನಾಯಕ್ – Vishwanews24
ಉಡುಪಿ : ಕಾಂಗ್ರೇಸ್ ಪ್ರಣಾಳಿಕೆ ಯಥಾವತ್ತಾಗಿ ಜಾರಿಗೆ ಬಂದರೆ ತಲೆಬೋಳಿಸಿ ಕೆಪಿಸಿಸಿ ಕಚೇರಿ ಮುಂದೆ ಕೂರುತ್ತೇನೆ : ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ಕಾಂಗ್ರೆಸ್ ಹಂಚುತ್ತಿರುವ ಪ್ರಣಾಳಿಕೆ ಅತ್ಯಂತ ಬೋಗಸ್ ಆಗಿದ್ದು ಒಂದು ವೇಳೆ ಅದನ್ನು ಇವರು ಯಥಾವತ್ತಾಗಿ ಜಾರಿಗೆ ತಂದರೇ 2028 ರಲ್ಲಿ ನಾನು ತಲೆಯನ್ನ ಬೋಲಿಸಿ, ಕೆಪಿಸಿ ಕಚೇರಿಯ ಮುಂದೆ ಅರ್ಧ ದಿನ ಗೇಟಿನ ಮುಂದೆ ಕೂರುತ್ತೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಪತ್ರಿಕಾ ಜಾಹಿರಾತು ನೀಡಿ ಜನರನ್ನು ಮರುಳು ಮಾಡುವುದನ್ನು ಬಿಟ್ಟು ಬಿಡಿ ಇದು ರಾಷ್ಟ್ರೀಯ ಪಕ್ಷಕ್ಕೆ ಶೋಭೆ ತರುವ ಕೆಲಸ ಅಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.
