ಉಡುಪಿ : ಬಿಜೆಪಿ ಒಬಿಸಿ ಮೋರ್ಚಾ ದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಯಾಗಿ ಯಶ್ಪಾಲ್ ಸುವರ್ಣ ನೇಮಕ -Vishwanews24
ಉಡುಪಿ : ಬಿಜೆಪಿ ಒಬಿಸಿ ಮೋರ್ಚಾ ದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಯಾಗಿ ಯಶ್ಪಾಲ್ ಸುವರ್ಣ ನೇಮಕ -Vishwanews24
ಉಡುಪಿ: ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಯಾಗಿ ಯಶ್ ಪಾಲ್ ಸುವರ್ಣ ನೇಮಕಗೊಂಡಿದ್ದಾರೆ.
ಈ ನೇಮಕವನ್ನು ರಾಷ್ಟ್ರೀಯ ಅಧ್ಯಕ್ಷ ಲಕ್ಷ್ಮಣ್ ಅವರು ಮಾಡಿದ್ದಾರೆ.
ಈಗಾಗಲೇ ಯಶ್ಪಾಲ್ ಸುವರ್ಣ ಅವರು ದಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದು, ಬಿಜೆಪಿ ರಾಜ್ಯಪದಾಧಿಕಾರಿಯಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ
