ಕನಕ ಗೋಪುರ “ತಿರಂಗಾ” ಬಣ್ಣದ ಬೆಳಕಿನೊಂದಿಗೆ ಝಗಮಗ – ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್(ರಿ.) ಉಡುಪಿ ವಲಯದ ನೂತನ ಪರಿಕಲ್ಪನೆ -Vishwanews24

Featured, ಉಡುಪಿ

ಕನಕ ಗೋಪುರ “ತಿರಂಗಾ” ಬಣ್ಣದ ಬೆಳಕಿನೊಂದಿಗೆ ಝಗಮಗ – ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್(ರಿ.) ಉಡುಪಿ ವಲಯದ ನೂತನ ಪರಿಕಲ್ಪನೆ 

ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠÀ ಉಡುಪಿ ಆಶ್ರಯದಲ್ಲಿ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್(ರಿ.) ಉಡುಪಿ ವಲಯದ ನೇತೃತ್ವದಲ್ಲಿ

ಪಂಚಮಿ ಟ್ರಸ್ಟ್ (ರಿ.), ಗಾಂಧಿ ಹಾಸ್ಪಿಟಲ್ ಸಹಯೋಗದೊಂದಿಗೆ. ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಉಡುಪಿಯಲ್ಲಿ ಪ್ರಥಮ ಬಾರಿಗೆ ಉಡುಪಿಯ ರಥಬೀದಿಯಲ್ಲಿರುವ ಕನಕ ಗೋಪುರ “ತಿರಂಗಾ” ಬಣ್ಣದ ಬೆಳಕಿನೊಂದಿಗೆ ಝಗಮಗ.

ಉದ್ಘಾಟನೆ: ದಿನಾಂಕ: ೧೩-೦೮-೨೦೨೨ ಶನಿವಾರ, ಸಂಜೆ ಗಂಟೆ ೬.೦೦ಕ್ಕೆ- ಕನಕ ಗೋಪುರದ ಎದುರು

ದಿನಾಂಕ: ೧೩.೦೮.೨೦೨೨, ಶನಿವಾರ, ಸಂಜೆ ೬.೩೦ -೧೦.೦೦ ಗಂಟೆಯವರೆಗೆ ೧೪.೦೮.೨೦೨೨, ಭಾನುವಾರ ಸಂಜೆ ೬.೩೦ ರಿಂದ ರಾತ್ರಿ ೧.೦೦ ಗಂಟೆಯವರೆಗೆ, ೧೫.೦೮.೨೦೨೨, ಸೋಮವಾರ ,೬.೩೦ ರಿಂದ ೧೦.೦೦ ಗಂಟೆಯವರೆಗೆ.

ಚಾಲನೆ: ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ.

ಉಪಸ್ಥಿತಿ: ಶ್ರೀ ಜನಾರ್ದನ್ ಕೊಡವೂರು, ಅಧ್ಯಕ್ಷರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ರಿ.) ಉಡುಪಿ ವಲಯ.

:ಶ್ರೀ ಕೆ. ರಘುಪತಿ ಭಟ್, ಶಾಸಕರು, ಉಡುಪಿ.

:ಶ್ರೀ ಡಾ. ಎಂ. ಹರಿಶ್ಚಂದ್ರ, ಎಂ.ಡಿ, ಗಾಂಧಿ ಆಸ್ಪತ್ರೆ, ಉಡುಪಿ.

:ಶ್ರೀ ವಿಜಯ ಕೊಡವೂರು, ನಗರಸಭಾ ಸದಸ್ಯರು, ಉಡುಪಿ ನಗರಸಭೆ.

:ಶ್ರೀ ಕೆ. ವಾಸುದೇವ ರಾವ್, ಅಧ್ಯಕ್ಷರು, ಎಸ್‌ಕೆಪಿಎ ವಿವಿದ್ದೋದ್ದೇಶ ಸಹಕಾರಿ ಸಂಘ ನಿ.

:ಶ್ರೀ ಬಾಲಕೃಷ್ಣ ಮದ್ದೋಡಿ, ಅಧ್ಯಕ್ಷರು, ರೋಟರಿ ಉಡುಪಿ ರಾಯಲ್.

:ಶ್ರೀ ರವಿರಾಜ್ ಹೆಚ್.ಪಿ, ಅಧ್ಯಕ್ಷರು, ಕಸಾಪ, ಉಡುಪಿ ತಾಲೂಕು ಘಟಕ.

:ಶ್ರೀ ಜಯಕರ ಸುವರ್ಣ, ಗೌರವಾಧ್ಯಕ್ಷರು, ಎಸ್‌ಕೆಪಿಎ ಉಡುಪಿ ವಲಯ.

ಗೌರವ ಅಭಿನಂದನೆ : ಶ್ರೀ ಕೃಷ್ಣ ಶೆಟ್ಟಿಬೆಟ್ಟು, ನಿವೃತ್ತ ಯೋಧರು, ಪರ್ಕಳ, ಉಡುಪಿ.

ನಮ್ಮೊಂದಿಗೆ : ಪ್ರಭಾಕರ ಸೌಂಡ್ಸಿಸ್ಟಿಮ್ ,ಕೆ.ಎಂ.ಮಾರ್ಗ, ಉಡುಪಿ, ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ರೋಟರಿ ಉಡುಪಿ ರಾಯಲ್, ಉಡುಪ ರತ್ನ ಪ್ರತಿಷ್ಠಾನ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಸಹಕರಿಸಲಿದ್ದಾರೆ ಎಂದು ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್(ರಿ.) ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಪ್ರಕಟಣೆಯಲಲಿತಿಳಿಸಿದ್ದಾರೆ

Leave a Reply