ಉಡುಪಿ

ಕಾಪು ಪುರಸಭಾ ಚುನಾವಣೆಯ BJP ಅಭ್ಯರ್ಥಿಗಳ 23 ವಾರ್ಡುಗಳ ಪೈಕಿ ಅಂತಿಮ 20 ವಾರ್ಡುಗಳ ಅಂತಿಮ ಎಕ್ಸ್ಕ್ಲೂಸಿವ್ ಪಟ್ಟಿ ವಿಶ್ವನ್ಯೂಸ್24 ಗೆ ಲಭಿಸಿದೆ

ಕಾಪು ಪುರಸಭಾ ಚುನಾವಣೆಯ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ ೨೩ ವಾರ್ಡುಗಳ ಪೈಕಿ ಅಂತಿಮ ೨೦ ವಾರ್ಡುಗಳ ಅಂತಿಮ ಎಕ್ಸ್ಕ್ಲೂಸಿವ್ ಪಟ್ಟಿ ವಿಶ್ವನ್ಯೂಸ್೨೪ ಗೆ ಲಭಿಸಿದೆ.

ಕಾಪು: ತಾಲೂಕಿನ ಕಾಪು ಪುರಸಭಾ ಚುನಾವಣೆಯ ೨೩ ವಾರ್ಡುಗಳ ಪೈಕಿ ಅಂತಿಮ ೨೦ ವಾರ್ಡುಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿವೆ.
ಕೈಪುಂಜಾಲು : ಪೂರ್ಣಿಮ ಚಂದ್ರಶೇಖರ್
ಕೋತಲ್ ಕಟ್ಟೆ: ರಮಾ ವೈ ಶೆಟ್ಟಿ 
ಕರಾವಳಿ: ಕಿರಣ್ ಆಳ್ವಾ
ಪೊಲಿಪು ಗುಡ್ಡೆ: ರತ್ನಾಕರ ಶೆಟ್ಟಿ
ದಂಡತೀರ್ಥ : ಸುರೇಶ್ ದೇವಾಡಿಗ ಬಿಜೆಪಿ
ಕಲ್ಯಾ : ಲತಾ ವಿಶ್ವನಾಥ್
ಭಾರತ್ ನಗರ : ಅರುಣ್ ಶೆಟ್ಟಿ ಪಾದೂರು
ಬೀಡುಬದಿ : ಅನಿಲ್ ಕುಮಾರ್
ಪೊಲಿಪು : ಯಶೋಧ ಎಸ್ ಕುಂದರ್
ಕಾಪು ಪೇಟೆ : ಸರಿತಾ ಪೂಜಾರಿ
ಲೈಟ್ ಹೌಸ್ : ನಿತಿನ್ ಕುಮಾರ್
ಕೊಪ್ಪಲಂಗಡಿ : ನಾಗೇಶ್
ತೊಟ್ಟಂ : ಆಗಿಲ್ಲ
ದುಗ್ಗನ್ ತೋಟ: ಆಗಿಲ್ಲ
ಮಂಗಳ ಪೇಟೆ : ಆಗಿಲ್ಲ
ಜನಾರ್ದನ ದೇವಸ್ಥಾನ : ಹರಿಣಾಕ್ಷಿ ದೇವಾಡಿಗ
ಬಡಗರಗುತ್ತು : ಗೌರಿ ಶಂಕರ್ ಜತ್ತನ್
ಕೊಂಬಗುಡ್ಡೆ: ನಜೀರ್ ಶೇಖ್
ಜನರಲ್ ಶಾಲೆ : ಮೋಹಿನಿ ಶೆಟ್ಟಿ
ಗುಜ್ಜಿ : ಶೀಲಾ ಅಶೋಕ್
ಗರಡಿ: ಶೈಲೆಶ್ ಅಮೀನ್
ಕುಡ್ತಿಮಾರ್ : ಸುಮತಿ ಐತಪ್ಪ
ಅಹಮ್ಮದಿ ಮೊಹಲ್ಲ : ಬಿ ಹೈದರ್

ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದ್ದು 17 ರ ಒಳಗಡೆ ಹಿಂಪಡೆಯಲು ಅವಕಾಶವಿದೆ ಮತ್ತು ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದ್ದು ,ಡಿಸೆಂಬರ್ 30 ರಂದು ಫಲಿತಾಂಶ ಹೊರಬೀಳಲಿದೆ.

Vishwa News 24

Recent Posts

ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್‌ಗಳ ತುರ್ತು ನೆರವು ಘೋಷಿಸಿದ ಅಮೆರಿಕ – vishwanews24

ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್‌ಗಳ ತುರ್ತು ನೆರವು ಘೋಷಿಸಿದ ಅಮೆರಿಕ ಕಠ್ಮಂಡು: ನೇಪಾಳದ ಭೋಟೆ ಕೋಶಿ…

2 hours ago

ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್‌ ಕುಂಪಲ – vishwanews24

ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್‌ ಕುಂಪಲ ಮಂಗಳೂರು : ರೈಲ್ವೇ ಪ್ರದೇಶವನ್ನು ನೈಋತ್ಯ ವಲಯಕ್ಕೆ…

2 hours ago

ಶಿರ್ವ : ಹುಚ್ಚುನಾಯಿ ಹಾವಳಿ ; ಹಲವರಿಗೆ ಕಡಿತ , ಸ್ಥಳೀಯರಲ್ಲಿ ಆತಂಕ – vishwanews24

ಶಿರ್ವ : ಹುಚ್ಚುನಾಯಿ ಹಾವಳಿ ; ಹಲವರಿಗೆ ಕಡಿತ , ಸ್ಥಳೀಯರಲ್ಲಿ ಆತಂಕ ಶಿರ್ವ: ಶಿರ್ವ ಮತ್ತು ಕುತ್ಯಾರು ಗ್ರಾ.ಪಂ.…

2 hours ago

ಗ್ಯಾಸ್ ಏಜೆನ್ಸಿಗಳಿಂದ ಎಲ್‌ಪಿಜಿ ಪೂರೈಕೆ: ನೆಟ್‌ವರ್ಕ್ ಇಲ್ಲದ ಕಡೆ ಒಟಿಪಿ ರಿಯಾಯಿತಿ : ಕೋಟ ಶ್ರೀನಿವಾಸ ಪೂಜಾರಿ – vishwanews24

ಗ್ಯಾಸ್ ಏಜೆನ್ಸಿಗಳಿಂದ ಎಲ್‌ಪಿಜಿ ಪೂರೈಕೆ: ನೆಟ್‌ವರ್ಕ್ ಇಲ್ಲದ ಕಡೆ ಒಟಿಪಿ ರಿಯಾಯಿತಿ : ಕೋಟ ಶ್ರೀನಿವಾಸ ಪೂಜಾರಿ ಮಣಿಪಾಲ: ನೆಟ್‌ವರ್ಕ್‌…

2 hours ago

ಕಟಪಾಡಿ:  ಮಟ್ಟು ಬೀಚ್‌ನಲ್ಲಿ ತೀವ್ರಗೊಂಡ ಕಡಲ್ಕೊರೆತ : ತುರ್ತು  ಸುರಕ್ಷ ಕಾಮಗಾರಿ ಆರಂಭ – vishwanews24

ಕಟಪಾಡಿ:  ಮಟ್ಟು ಬೀಚ್‌ನಲ್ಲಿ ತೀವ್ರಗೊಂಡ ಕಡಲ್ಕೊರೆತ : ತುರ್ತು  ಸುರಕ್ಷ ಕಾಮಗಾರಿ ಆರಂಭ ಕಟಪಾಡಿ: ಕಾಪು ತಾಲೂಕು ಕೋಟೆ ಗ್ರಾ.…

3 hours ago

ನೇಪಾಳ ಪ್ರವಾಹ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ – vishwanews24

ನೇಪಾಳ ಪ್ರವಾಹ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ ಬೆಂಗಳೂರು: ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್…

3 hours ago