ಕಾಪು ಪುರಸಭಾ ಚುನಾವಣೆಯ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ ೨೩ ವಾರ್ಡುಗಳ ಪೈಕಿ ಅಂತಿಮ ೨೦ ವಾರ್ಡುಗಳ ಅಂತಿಮ ಎಕ್ಸ್ಕ್ಲೂಸಿವ್ ಪಟ್ಟಿ ವಿಶ್ವನ್ಯೂಸ್೨೪ ಗೆ ಲಭಿಸಿದೆ.
ಕಾಪು: ತಾಲೂಕಿನ ಕಾಪು ಪುರಸಭಾ ಚುನಾವಣೆಯ ೨೩ ವಾರ್ಡುಗಳ ಪೈಕಿ ಅಂತಿಮ ೨೦ ವಾರ್ಡುಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿವೆ.
ಕೈಪುಂಜಾಲು : ಪೂರ್ಣಿಮ ಚಂದ್ರಶೇಖರ್
ಕೋತಲ್ ಕಟ್ಟೆ: ರಮಾ ವೈ ಶೆಟ್ಟಿ
ಕರಾವಳಿ: ಕಿರಣ್ ಆಳ್ವಾ
ಪೊಲಿಪು ಗುಡ್ಡೆ: ರತ್ನಾಕರ ಶೆಟ್ಟಿ
ದಂಡತೀರ್ಥ : ಸುರೇಶ್ ದೇವಾಡಿಗ ಬಿಜೆಪಿ
ಕಲ್ಯಾ : ಲತಾ ವಿಶ್ವನಾಥ್
ಭಾರತ್ ನಗರ : ಅರುಣ್ ಶೆಟ್ಟಿ ಪಾದೂರು
ಬೀಡುಬದಿ : ಅನಿಲ್ ಕುಮಾರ್
ಪೊಲಿಪು : ಯಶೋಧ ಎಸ್ ಕುಂದರ್
ಕಾಪು ಪೇಟೆ : ಸರಿತಾ ಪೂಜಾರಿ
ಲೈಟ್ ಹೌಸ್ : ನಿತಿನ್ ಕುಮಾರ್
ಕೊಪ್ಪಲಂಗಡಿ : ನಾಗೇಶ್
ತೊಟ್ಟಂ : ಆಗಿಲ್ಲ
ದುಗ್ಗನ್ ತೋಟ: ಆಗಿಲ್ಲ
ಮಂಗಳ ಪೇಟೆ : ಆಗಿಲ್ಲ
ಜನಾರ್ದನ ದೇವಸ್ಥಾನ : ಹರಿಣಾಕ್ಷಿ ದೇವಾಡಿಗ
ಬಡಗರಗುತ್ತು : ಗೌರಿ ಶಂಕರ್ ಜತ್ತನ್
ಕೊಂಬಗುಡ್ಡೆ: ನಜೀರ್ ಶೇಖ್
ಜನರಲ್ ಶಾಲೆ : ಮೋಹಿನಿ ಶೆಟ್ಟಿ
ಗುಜ್ಜಿ : ಶೀಲಾ ಅಶೋಕ್
ಗರಡಿ: ಶೈಲೆಶ್ ಅಮೀನ್
ಕುಡ್ತಿಮಾರ್ : ಸುಮತಿ ಐತಪ್ಪ
ಅಹಮ್ಮದಿ ಮೊಹಲ್ಲ : ಬಿ ಹೈದರ್
ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದ್ದು 17 ರ ಒಳಗಡೆ ಹಿಂಪಡೆಯಲು ಅವಕಾಶವಿದೆ ಮತ್ತು ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದ್ದು ,ಡಿಸೆಂಬರ್ 30 ರಂದು ಫಲಿತಾಂಶ ಹೊರಬೀಳಲಿದೆ.
ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್ಗಳ ತುರ್ತು ನೆರವು ಘೋಷಿಸಿದ ಅಮೆರಿಕ ಕಠ್ಮಂಡು: ನೇಪಾಳದ ಭೋಟೆ ಕೋಶಿ…
ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್ ಕುಂಪಲ ಮಂಗಳೂರು : ರೈಲ್ವೇ ಪ್ರದೇಶವನ್ನು ನೈಋತ್ಯ ವಲಯಕ್ಕೆ…
ಶಿರ್ವ : ಹುಚ್ಚುನಾಯಿ ಹಾವಳಿ ; ಹಲವರಿಗೆ ಕಡಿತ , ಸ್ಥಳೀಯರಲ್ಲಿ ಆತಂಕ ಶಿರ್ವ: ಶಿರ್ವ ಮತ್ತು ಕುತ್ಯಾರು ಗ್ರಾ.ಪಂ.…
ಗ್ಯಾಸ್ ಏಜೆನ್ಸಿಗಳಿಂದ ಎಲ್ಪಿಜಿ ಪೂರೈಕೆ: ನೆಟ್ವರ್ಕ್ ಇಲ್ಲದ ಕಡೆ ಒಟಿಪಿ ರಿಯಾಯಿತಿ : ಕೋಟ ಶ್ರೀನಿವಾಸ ಪೂಜಾರಿ ಮಣಿಪಾಲ: ನೆಟ್ವರ್ಕ್…
ಕಟಪಾಡಿ: ಮಟ್ಟು ಬೀಚ್ನಲ್ಲಿ ತೀವ್ರಗೊಂಡ ಕಡಲ್ಕೊರೆತ : ತುರ್ತು ಸುರಕ್ಷ ಕಾಮಗಾರಿ ಆರಂಭ ಕಟಪಾಡಿ: ಕಾಪು ತಾಲೂಕು ಕೋಟೆ ಗ್ರಾ.…
ನೇಪಾಳ ಪ್ರವಾಹ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ ಬೆಂಗಳೂರು: ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್…