ಉಡುಪಿ

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಶ್ರೀಶ ನಾಯಕ್ ,ಕಿರಣ್ ಕುಮಾರ್ ಬೈಲೂರು-ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಸೇರಿದಂತೆ ಉಡುಪಿ ಜಿಲ್ಲಾ ಭಾಜಪ ಸಮಿತಿ ನೇಮಕ ಪಟ್ಟಿ ಬಿಡುಗಡೆ :vishwanews24

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಶ್ರೀಶ ನಾಯಕ್ ,ಕಿರಣ್ ಕುಮಾರ್ ಬೈಲೂರು-ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಸೇರಿದಂತೆ ಉಡುಪಿ ಜಿಲ್ಲಾ ಭಾಜಪ ಸಮಿತಿ ನೇಮಕ ಪಟ್ಟಿ ಬಿಡುಗಡೆ :vishwanews24

  • ಉಡುಪಿ ಜಿಲ್ಲೆಯ ಭಾಜಪದ ಸಮಿತಿಗೆ ನೇಮಕ ಮಾಡಲಾದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷಕಿಶೋರ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
    ಸಾಮಾಜಿಕ ನ್ಯಾಯದಡಿಯಲ್ಲಿ ಪದಾಧಿಕಾರಿಗಳ ನೇಮಕವಾಗಿರುವ ಪಟ್ಟಿ ಎನ್ನಲಾಗುತ್ತಿದ್ದು ಜಿಲ್ಲಾ ಭಾಜಪದ ಉಪಾಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಸದಾನಂದುಪ್ಪಿನಕುದ್ರು,ಶ್ರೀಶಾ ನಾಯಕ್,ಕಿರಣ್ ಕುಮಾರ್ ಬೈಲೂರು,ಮಹೇಶ್ ಠಾಕೂರು,ಮಹಾವೀರ ಹೆಗ್ಡೆ,ಕಾಡೂರು ಸುರೇಶ್ ಶೆಟ್ಟಿ,ಕಾರ್ಯದರ್ಶಿಗಳಾಗಿ ಪ್ರತಪ್ ಹೆಗ್ಡೆ ಮಾರಾಳಿ,ದಿನಕರ ಬಾಬು,ಸದಾನಂದ ಬಳ್ಕೂರು,ಅನಿತಾ ಶ್ರೀಧರ,ಉದಯ ಕೋಟ್ಯಾನ್,ಶ್ರೀಕಾಂತ್ ನಾಯಕ್,ರಾಘವೇಂದ್ರ ಕುಂದರ್,ಪ್ರೀಯದರ್ಶಿನಿ,ಕೋಶಾಧಿಕಾರಿಯಾಗಿ ಮನೋಹರ್ ಕುಂದರ್,ಕಾರ್ಯಲಯ ಕಾರ್ಯದರ್ಶಿ ಸತ್ಯಾನಂದನಾಯಕ್,ಶಿವಕುಮಾರ್ ಅಂಬಲಪಾಡಿ,ಜಿಲ್ಲಾ ವಕ್ತರಾಗಿ ಗೀತಾಂಜಲಿ ಸುವರ್ಣ,ಮುಟ್ಲುಪಾಡಿ ಸತೀಶ್ ಶೆಟ್ಟಿ,ವಿಜಯ ಕುಮಾರ್ ಉದ್ಯಾವರ, ಮಾಧ್ಯಮ ಪ್ರಮುಖ್ ಗುರುಪ್ರಸಾಧ್ ಶೆಟ್ಟಿ,ಶ್ರೀನಿಧಿ ಹೆಗ್ಡೆ,ಗಿರಿಶ್ ಅಂಚನ್,ಸಾಮಾಜಿಕ ಜಾಲತಾಣ ಪ್ರತಾಪ್ ಶೆಟ್ಟಿ ಚೇರ್ಕಾಡಿ,ನೀತಾ ಪ್ರಭು,ಸುಧೀರ್ ನಿಟ್ಟೆ,ಪ್ರಕೋಷ್ಟಗಳ ಸಂಚಾಲಕರಾಗಿ ದಿಲ್ಲೇಶ್ ಶೆಟ್ಟಿ,ಉಮೇಶ್ ನಾಯ್ಕ್,ಪ್ರಶಿಕ್ಷಣ ಪ್ರಮುಖ್ ಅಂಡಾರ4 ದೇವಿಪ್ರಸಾದ್ ಶೆಟ್ಟಿ ಆಯ್ಕೆಯಾಗಿದ್ದಾರೆ.
Vishwa News 24

Recent Posts

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್.ಡಿ. ಕುಮಾರಸ್ವಾಮಿ- vishwanews24

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಶಬರಿಮಲೆ  ಯಾತ್ರೆ ಕೈಗೊಂಡಿದ್ದಾರೆ.…

58 minutes ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಆತಂಕಬೇಡ :ಸಿಎಂ ಡಿಕೆಶಿ ಭರವಸೆ  – vishwanews24

ಎಲ್ಲಾ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ : ಸಿಎಂ ಡಿಕೆಶಿ ಸ್ಪಷ್ಟನೆ ಬೆಂಗಳೂರು :ಫಲಾನುಭವಿಗಳು ಯಾವುದೇ ಆತಂಕಪಡಬೇಕಾದ ಅಗತ್ಯವಿಲ್ಲ, ಎಲ್ಲಾ…

1 hour ago

ಉಡುಪಿ: ಪೆರ್ಡೂರು ಸಂಜೀವಿನಿ ಒಕ್ಕೂಟಕ್ಕೆ ಲಕ್ಷಾಂತರ ರೂ.ವಂಚನೆ ; ದೂರು ದಾಖಲು – vishwanews24

ಉಡುಪಿ: ಪೆರ್ಡೂರು ಸಂಜೀವಿನಿ ಒಕ್ಕೂಟಕ್ಕೆ ಲಕ್ಷಾಂತರ ರೂ.ವಂಚನೆ ; ದೂರು ದಾಖಲು ಹಿರಿಯಡ್ಕ: ಪೆರ್ಡೂರು ಪದ್ಮ ಕಮಲ ಸಂಜೀವಿನಿ ಗ್ರಾಮ…

1 hour ago

ಹಿರಿಯ ಲೇಖಕಿ ಇಂದಿರಾ ಲಂಕೇಶ್ ನಿಧನ – vishwanews24

ಹಿರಿಯ ಲೇಖಕಿ ಇಂದಿರಾ ಲಂಕೇಶ್ ನಿಧನ ಬೆಂಗಳೂರು: ಹಿರಿಯ ಲೇಖಕಿ ಹಾಗೂ ಖ್ಯಾತ ಪತ್ರಕರ್ತ ದಿವಂಗತ ಪಿ. ಲಂಕೇಶ್ ಅವರ…

2 hours ago

ಕೇರಳದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ – vishwanews24

ಕೇರಳದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ ತಿರುವನಂತಪುರಂ: ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ…

2 hours ago

ಮಣಿಪಾಲ: ಚಲಿಸುತ್ತಿದ್ದ ಶಾಲಾ ಬಸ್ಸಿನ ಚಾಲಕನಿಗೆ ಹಠಾತ್ ಹೃದಯಾಘಾತ ; ತಪ್ಪಿದ ಭಾರಿ ಅನಾಹುತ – vishwanews24

ಮಣಿಪಾಲ: ಚಲಿಸುತ್ತಿದ್ದ ಶಾಲಾ ಬಸ್ಸಿನ ಚಾಲಕನಿಗೆ ಹಠಾತ್ ಹೃದಯಾಘಾತ ; ತಪ್ಪಿದ ಭಾರಿ ಅನಾಹುತ ಮಣಿಪಾಲ: ಚಲಿಸುತ್ತಿದ್ದ ಶಾಲಾ ಬಸ್ಸಿನ…

2 hours ago