ಜಿಹಾದಿಗಳಿಂದ ಪ್ರವೀಣ್ ನೆಟ್ಟಾರ್ ಹತ್ಯೆ- ಇದುವರೆಗೆ ಸ್ಥಳಕ್ಕೆ ಬಾರದ ಸೋ ಕಾಲ್ಡ್ ಬಿಜೆಪಿ ಧುರಿಣರು-ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಅಕ್ರೋಶ:vishwanews24
ಜಿಹಾದಿಗಳಿಂದ ಪ್ರವೀಣ್ ನೆಟ್ಟಾರ್ ಹತ್ಯೆ- ಇದುವರೆಗೆ ಸ್ಥಳಕ್ಕೆ ಬಾರದ ಸೋ ಕಾಲ್ಡ್ ಬಿಜೆಪಿ ಧುರಿಣರು-ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಅಕ್ರೋಶ:vishwanews24
ಪುತ್ತೂರು: ಸದ್ಯ ಪುತ್ತೂರು-ಬೆಳ್ಳಾರೆ-ಸುಳ್ಯ ಹೊತ್ತಿ ಉರಿಯುತ್ತಿದೆ ಕಾರಣ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ವಿಚಾರವಾಗಿ, ಮಂಗಳವಾರ ರಾತ್ರಿ ಜಿಹಾದಿಗಳಿಂದ ಹತ್ಯೆಗೊಂಡ ನೆಟ್ಟಾರ್ ಅವರ ಮರಣೋತ್ತರ ಪರೀಕ್ಷೆ ಸದ್ಯ ಪುತ್ತೂರಿನ ತಾಲೂಕು ಆಸ್ಪತ್ರೆಯಲ್ಲಿ ನಡೆಯುತ್ತಿದೆ.
ಕೊಲೆ ನಡೆದು ಕೆಲವು ಗಂಟೆಗಳು ಕಳೆದರೂ ಇದುವರೆಗೆ ಸ್ಥಳಿಯ ಶಾಸಕರು ಸೇರಿದಂತೆ ಯಾರೋಬ್ಬರು ಕೂಡ ಬಿಜೆಪಿಯ ನಾಯಕರು ಸ್ಥಳಕ್ಕೆ ಆಗಮಿಸದೆ ಇರುವುದು ಹಿಂದುಗಳ ಪಾಲಿನ ದುರುಂತವೆ ಸರಿ.ಈ ಬಗ್ಗೆ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ
