ಪ್ರವೀಣ್ ನೆಟ್ಟಾರ್ ಹತ್ಯೆ: “ಕೇರಳದ ಕುನ್ನಿಗಳೇ ನುಗ್ಗಿ ನುಗ್ಗಿ ಬರುವಾಗ ಅಳಬೇಡಮ್ಮ ಅಳಬೇಡ-ಹಿಂದುತ್ವವೂ ಇಲ್ಲಿದೆ ಉತ್ತರವನ್ನು ಕೊಡ್ತೆವೆ “….. ಎಂದು ಅಕ್ರೋಶ ಭರಿತ ಘೋಷಣೆ-ಹಿಂದುಗಳ ನೆತ್ತರು ಬಿಸಿ ಮಾಡುತ್ತಿದೆ:vishwanews24
ಪ್ರವೀಣ್ ನೆಟ್ಟಾರ್ ಹತ್ಯೆ: “ಕೇರಳದ ಕುನ್ನಿಗಳೇ ನುಗ್ಗಿ ನುಗ್ಗಿ ಬರುವಾಗ ಅಳಬೇಡಮ್ಮ ಅಳಬೇಡ-ಹಿಂದುತ್ವವೂ ಇಲ್ಲಿದೆ ಉತ್ತರವನ್ನು ಕೊಡ್ತೆವೆ “….. ಎಂದು ಅಕ್ರೋಶ ಭರಿತ ಘೋಷಣೆ-ಹಿಂದುಗಳ ನೆತ್ತರು ಬಿಸಿ ಮಾಡುತ್ತಿದೆ:
ಪುತ್ತೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಖಂಡಿಸಿ ಹಿಂದು ಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ. “ಕೇರಳದ ಕುನ್ನಿಗಳೇ ನುಗ್ಗಿ ನುಗ್ಗಿ ಬರುವಾಗ ಅಳಬೇಡಮ್ಮ ಅಳಬೇಡ-ಹಿಂದುತ್ವವೂ ಇಲ್ಲಿದೆ ಉತ್ತರವನ್ನು ಕೊಡ್ತೆವೆ “.ಅಳಬೇಡಮ್ಮ…ಅಳಬೇಡಮ್ಮ….ಉತ್ತರ ನಾವೂ ಕೊಡ್ತೆವೆ…. ಎಂದು ಘೋಷಣೆ ಕೂಗುತ್ತಿರುವ ಹಿಂದೂ ಪರ ಕಾರ್ಯಕರ್ತರು…ಕೇರಳದ ಕುನ್ನಿಗಳಿಗೆ ಉತ್ತರ ಕೊಟ್ಟೆ ಕೊಡುತ್ತೇವೆ ಎಮದು ಆಕ್ರೋಶಭರಿತ ಘೋಷಣೆಗಳು ಕೇಳಿಬರುತ್ತಿದೆ.

