BREAKING – ಪ್ರವೀಣ್ ಹತ್ಯೆ ಬೆನ್ನಲ್ಲೆ ಭುಗಿಲೆದ್ದ ಆಕ್ರೋಶ ; ಅನೇಕ ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತರ ಸಾಮೂಹಿಕ ರಾಜಿನಾಮೆ – Vishwanews24 July 27, 2022July 27, 2022 Vishwa News 24 Featured, ದಕ್ಷಿಣ ಕನ್ನಡ Share this on WhatsAppಪ್ರವೀಣ್ ಹತ್ಯೆ ಬೆನ್ನಲ್ಲೆ ಭುಗಿಲೆದ್ದ ಆಕ್ರೋಶ ಅನೇಕ ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತರ ಸಾಮೂಹಿಕ ರಾಜಿನಾಮೆ ಸರಕಾರದ ವಿರುದ್ಧ ತಿರುಗಿ ಬಿದ್ದ ಯುವ ಮೋರ್ಚಾ ಸರಕಾರದಿಂದ ರಕ್ಷಣೆ ಇಲ್ಲ ಎಂದು ಕಾರ್ಯಕರ್ತರ ಆಕ್ರೋಶ ಕಾರ್ಯಕರ್ತರ ಕಣ್ಣೀರ ನಡುವೆ ಪ್ರವೀಣ್ ಅಂತ್ಯಕ್ರೀಯೆ:vishwanews24