ಬ್ರಹಾವರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ
ಯಾರಿ 2 ನೇ ವಾರ್ಡ್ : ಲೋಕೇಶ್ ಗೆಲುವು
ಕುಕ್ಕೆಹಳ್ಳಿ ಗ್ರಾಮ ಪಂಚಾಯತ್: ಜಯನಂದ ನಾಯ್ಕ ಮತ್ತು ಉಷ ಗೆಲುವು
ಉಪ್ಯೂರು ಗ್ರಾಮ ಪಂಚಾಯತ್: 3 ನೇ ವಾರ್ಡ್ ಅಭ್ಯರ್ಥಿ ಅವಿನಾಶ್ ಶೆಟ್ಟಿ,
ನೇತ್ರಾವತಿ ಪೂರ್ಜಾತೀ ಗೆಲುವು
ಉಪ್ಯೂರು : 7 ನೇ ವಾರ್ಚ್ ಅಭ್ಯರ್ಥಿ ಮತ್ ಕೋಟ್ಯಾನ್ ಮತ್ತು ಸುಮತಿ ಕೋಟ್ಯಾನ್ ಗೆಲುವು.
ಯಡ್ತಾಡಿ ಗ್ರಾಮಪಂಚಾಯತ್ ಯಡ್ತಾಡಿ 2ನೇ ವಾರ್ಡ್ ಅಮೃತ್ ಪೂಜಾರಿ ಗೆಲುವು
ಹಂದಾಡಿ ಗ್ರಾಮಪಂಚಾಯತ್ ಬೆಣ್ಣೆಕುದ್ರು ವಾರ್ಚ್ಉದಯ್ ಪೂಜಾರಿ ಗೆಲುವು 11ನೇ ಆವರ್ಸೆ ಗ್ರಾಮಪಂಚಾಯತ್
ಕಕ್ಕುಂಜೆ 2ನೇ ವಾರ್ಡ್ ರಾಮಕೃಷ್ಣ ಆಚಾರ್ಯ ಗೆಲುವು
ಚೀರ್ಕಾರಿ ಗ್ರಾಮ ಪಂಚಾಯತ್ 1 ನೇ ವಾರ್ಡ್: ಮಧುಲಾ ನಾ , ಪ್ರತಿಮಾ ಸುರೇಶ್ ಗೆಲುವು,
ಚೇರ್ಕಾಡಿ 2 ನೇ ವಾರ್ಡ್ ಪ್ರಭಾಕರ್ ಸಾಯ್ಕ, ಯಶೋಧ ಗೆಲುವು
ಹಾರಾಡಿ ಗ್ರಾಮಪಂಚಾಯತ್: ಕುಮಾರ್ ಸುವರ್ಣ, ಜೆಸಿಂತಾ ಪಾಯಸ್ , ಲಿಲ್ಲಿ ಡಿಸೋಜಾ, ಪ್ರಭಾಕರ್ ಶೆಟ್ಟಿ ಗೆಲುವು
ಹಂಡಾಡಿ ಗ್ರಾಮಪಂಚಾಯತ್: ಕುಮ್ರಗೊಚು-೧ ವಾರ್ಡ್ರವಿ ಪೂಜಾರಿ ಗೆಲುವು
ನಾಲ್ಕೂರು ಗ್ರಾಮಪಂಚಾಯತ್2ನೇ ವಾರ್ಡ್ ಉದಯ್ ಕೊಠಾರಿ ಗೆಲುವು
ಶಿರಿಯಾರೆ ಗ್ರಾಮಪಂಚಾಯತ್ 1ನೇ ವಾರ್ಡ್: ಹರೀಶ್ ಆರ್ ಕಾಂಚನ್, ಸಂಜೀವ ಪೂಜಾರಿ ಗೆಲುವು
ವಾರಂಬಳ್ಳಿ ಗ್ರಾಮಪಂಚಾಯತ್: ಒಂದನೇ ವಾರ್ಡ್ ಗುಲಾಬಿ , ಜ್ಯೋತಿ , ಮಾಧವ ಗೆಲುವು .
ವಾರಂಬಳ್ಳಿ ಗ್ರಾಮ ಪಂಚಾಯತ್: ಮೂರನೇ ವಾರ್ಡ್ ಕವಿತಾ, ನಿರಂಜನ್ ಶೆಟ್ಟಿ ಗೆಲುವು
ವಡ್ಡರ್ಸೆ ಗ್ರಾಮಪಂಚಾಯತ್ ಆಚ್ಚಾಡಿ 1ನೇ ವಾರ್ಡ್ ಇಂದಿರಾ, ಚಂದ್ರ ಶೆಟ್ಟಿ, ಸವಿತಾ ಪ್ರಕಾಶ್ ಆಚಾರ್ ಗೆಲುವು
ನಾಲೂರು ನಾಲ್ಕನೇ ವಾರ್ಡ್ : ಪ್ರಕಾಶ್ ನಾಯರ್ ಸಂಪಾವು ಗೆಲುವು
ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ' ವಜ್ರಾಭರಣ ಅನಾವರಣ ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ…
ಮಡಿಕೇರಿ : ದುಬಾರೆ ಶಿಬಿರದಲ್ಲಿ ಆನೆಗಳ ನಡುವೆ ಕಾಳಗ; ಸಾಕಾನೆ ಮೈಮೇಲೆ ಬಿದ್ದು ಪ್ರವಾಸಿ ಮಹಿಳೆ ಮೃತ್ಯು ಮಡಿಕೇರಿ :…
ದೇಶ ಆರ್ಥಿಕ ಸಂಕಷ್ಟದಲ್ಲಿದೆ ಅಂತ ರಾಹುಲ್ ಗಾಂಧಿ ಮೊದಲೇ ಹೇಳಿದ್ದರು: ಪ್ರಿಯಾಂಕ್ ಖರ್ಗೆ ಕಲಬುರಗಿ: ದೇಶದ ಆರ್ಥಿಕ ಸಂಕಷ್ಟದಲ್ಲಿದೆ ಅಂತ…
ಕಾರ್ಕಳ : ಚರಂಡಿಗೆ ಮಗುಚಿ ಬಿದ್ದ ಕಾರು ; ಪ್ರಯಾಣಿಕರು ಅಪಾಯದಿಂದ ಪಾರು ಕಾರ್ಕಳ: ಧರ್ಮಸ್ಥಳದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ…
ಸಮುದ್ರದ ಅಬ್ಬರ ಹೆಚ್ಚಳ ಸಾಧ್ಯತೆ: ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ಮಂಗಳೂರು: ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗುವ…
ಪ್ಯಾಸೆಂಜರ್ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ :ತಪ್ಪಿದ ಭಾರೀ ಅನಾಹುತ ಪಾಟ್ನಾ: ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳಲು…