Featured

ಬ್ರಹಾವರ ತಾಲೂಕು : ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ : ವಿಜಯಿಶಾಲಿಗಳು -Vishwanews24

ಬ್ರಹಾವರ ತಾಲೂಕು : ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ : ವಿಜಯಿಶಾಲಿಗಳು

ಬ್ರಹಾವರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ

ಯಾರಿ 2 ನೇ ವಾರ್ಡ್ : ಲೋಕೇಶ್‌ ಗೆಲುವು

ಕುಕ್ಕೆಹಳ್ಳಿ ಗ್ರಾಮ ಪಂಚಾಯತ್‌: ಜಯನಂದ ನಾಯ್ಕ ಮತ್ತು ಉಷ ಗೆಲುವು

ಉಪ್ಯೂರು ಗ್ರಾಮ ಪಂಚಾಯತ್‌: 3 ನೇ ವಾರ್ಡ್ ಅಭ್ಯರ್ಥಿ ಅವಿನಾಶ್ ಶೆಟ್ಟಿ,

ನೇತ್ರಾವತಿ ಪೂರ್ಜಾತೀ ಗೆಲುವು

ಉಪ್ಯೂರು : 7 ನೇ ವಾರ್ಚ್ ಅಭ್ಯರ್ಥಿ ಮತ್ ಕೋಟ್ಯಾನ್ ಮತ್ತು ಸುಮತಿ ಕೋಟ್ಯಾನ್ ಗೆಲುವು.

ಯಡ್ತಾಡಿ ಗ್ರಾಮಪಂಚಾಯತ್‌ ಯಡ್ತಾಡಿ 2ನೇ ವಾರ್ಡ್ ಅಮೃತ್ ಪೂಜಾರಿ ಗೆಲುವು

ಹಂದಾಡಿ ಗ್ರಾಮಪಂಚಾಯತ್ ಬೆಣ್ಣೆಕುದ್ರು ವಾರ್ಚ್‌ಉದಯ್ ಪೂಜಾರಿ ಗೆಲುವು 11ನೇ ಆವರ್ಸೆ ಗ್ರಾಮಪಂಚಾಯತ್

ಕಕ್ಕುಂಜೆ 2ನೇ ವಾರ್ಡ್ ರಾಮಕೃಷ್ಣ ಆಚಾರ್ಯ ಗೆಲುವು

ಚೀರ್ಕಾರಿ ಗ್ರಾಮ ಪಂಚಾಯತ್ 1 ನೇ ವಾರ್ಡ್: ಮಧುಲಾ ನಾ , ಪ್ರತಿಮಾ ಸುರೇಶ್ ಗೆಲುವು,

ಚೇರ್ಕಾಡಿ 2 ನೇ ವಾರ್ಡ್ ಪ್ರಭಾಕರ್ ಸಾಯ್ಕ, ಯಶೋಧ ಗೆಲುವು

ಹಾರಾಡಿ ಗ್ರಾಮಪಂಚಾಯತ್: ಕುಮಾರ್ ಸುವರ್ಣ, ಜೆಸಿಂತಾ ಪಾಯಸ್ , ಲಿಲ್ಲಿ ಡಿಸೋಜಾ, ಪ್ರಭಾಕರ್ ಶೆಟ್ಟಿ ಗೆಲುವು

ಹಂಡಾಡಿ ಗ್ರಾಮಪಂಚಾಯತ್: ಕುಮ್ರಗೊಚು-೧ ವಾರ್ಡ್‌ರವಿ ಪೂಜಾರಿ ಗೆಲುವು

ನಾಲ್ಕೂರು ಗ್ರಾಮಪಂಚಾಯತ್‌2ನೇ ವಾರ್ಡ್ ಉದಯ್ ಕೊಠಾರಿ ಗೆಲುವು

ಶಿರಿಯಾರೆ ಗ್ರಾಮಪಂಚಾಯತ್ 1ನೇ ವಾರ್ಡ್: ಹರೀಶ್ ಆರ್ ಕಾಂಚನ್, ಸಂಜೀವ ಪೂಜಾರಿ ಗೆಲುವು

ವಾರಂಬಳ್ಳಿ ಗ್ರಾಮಪಂಚಾಯತ್: ಒಂದನೇ ವಾರ್ಡ್ ಗುಲಾಬಿ , ಜ್ಯೋತಿ , ಮಾಧವ ಗೆಲುವು .

ವಾರಂಬಳ್ಳಿ ಗ್ರಾಮ ಪಂಚಾಯತ್‌: ಮೂರನೇ ವಾರ್ಡ್ ಕವಿತಾ, ನಿರಂಜನ್ ಶೆಟ್ಟಿ ಗೆಲುವು

ವಡ್ಡರ್ಸೆ ಗ್ರಾಮಪಂಚಾಯತ್ ಆಚ್ಚಾಡಿ 1ನೇ ವಾರ್ಡ್ ಇಂದಿರಾ, ಚಂದ್ರ ಶೆಟ್ಟಿ, ಸವಿತಾ ಪ್ರಕಾಶ್ ಆಚಾರ್ ಗೆಲುವು

ನಾಲೂರು ನಾಲ್ಕನೇ ವಾರ್ಡ್ : ಪ್ರಕಾಶ್ ನಾಯರ್ ಸಂಪಾವು ಗೆಲುವು

Vishwa News 24

Recent Posts

ಮಳೆಯ ಅಬ್ಬರ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜು.8 (ನಾಳೆ ) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ -vishwanews24

ಮಳೆಯ ಅಬ್ಬರ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜು.8 (ನಾಳೆ ) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಜಿಲ್ಲೆ…

5 hours ago

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು – vishwanews24

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು ಕುಂದಾಪುರ: ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ…

11 hours ago

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ – vishwanews24

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ ಕಲಬುರಗಿ: ಕೃಷಿ ಸಾಲ ಮನ್ನಾ ಮಾಡುವ…

13 hours ago

ಮಂಗಳೂರು: ಯುವತಿ ನಾಪತ್ತೆ ; ಪೋಲಿಸರಿಂದ ಪತ್ತೆಗೆ ಮನವಿ – vishwanews24

ಮಂಗಳೂರು: ಯುವತಿ ನಾಪತ್ತೆ: ಪೋಲಿಸರಿಂದ ಪತ್ತೆಗೆ ಮನವಿ ಮಂಗಳೂರು: ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ನಲ್ಲಿ ಲ್ಯಾಬ್ ಟೆಕ್ನಿಷಿಯನ್…

13 hours ago

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ – vishwanews24

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…

14 hours ago

ಮುಂಬೈ : ಭಾರೀ ಮಳೆ – ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು – vishwanews24

ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…

14 hours ago