ಮಂಗಳೂರು: ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ಗೆ ಬರುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನ ವೇಳಾಪಟ್ಟಿ ಪರಿಷ್ಕರಿಸಲಾಗಿದೆ.
* ಮಂಗಳೂರು ಜಂಕ್ಷನ್ : ನಂ. 06539 ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ (ಶನಿವಾರ) ರೈಲು ಸಂಜೆ 5ರ ಬದಲು 4.40ಕ್ಕೆ ಬರಲಿದ್ದು, ಇದು ಅ.2ರಿಂದ ಅನ್ವಯವಾಗಲಿದೆ.
ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ನಂ.06575 ಯಶವಂತಪುರ- ಮಂಗಳೂರು ಜಂಕ್ಷನ್ ರೈಲು ಸಂಜೆ 5ರ ಬದಲಾಗಿ 6.40ಕ್ಕೆ ಆಗಮಿಸಲಿದೆ. ಈ ಟೈಮಿಂಗ್ ಅ.3ರಿಂದ ಜಾರಿಗೆ ಬರಲಿದೆ.
ನಂ.06211 ಯಶವಂತಪುರ- ಕಾರವಾರ (ಸೋಮವಾರ, ಬುಧವಾರ, ಶುಕ್ರವಾರ) ಸಂಜೆ 4.40ಕ್ಕೆ ಆಗಮಿಸಿ, 5 ಗಂಟೆಗೆ ನಿರ್ಗಮಿಸಲಿದ್ದು, ಅ.1ರಿಂದ ಅನ್ವಯವಾಗುವುದು. ನಂ. 06515 ಬೆಂಗಳೂರು- ಕಣ್ಣೂರು ರೈಲು ಬೆಳಗ್ಗೆ 7.28ಕ್ಕೆ ಬಂದು, 7.30ಕ್ಕೆ ಹೊರಡಲಿದ್ದು, ಅ.1ರಿಂದ ಜಾರಿಗೆ ಬರಲಿದೆ.
ಕಾರ್ಕಳ : ಜೈ ತುಳುನಾಡ್ ಸಂಘಟನೆ ವತಿಯಿಂದ ತುಳು ಲಿಪಿ ನಾಮಫಲಕ ಅಳವಡಿಸುವಂತೆ ಮನವಿ -Vishwanews24
ನಂ. 06516 ಕಣ್ಣೂರು- ಬೆಂಗಳೂರು ರೈಲು ರಾತ್ರಿ 8.25ಕ್ಕೆ ಆಗಮಿಸಿ, 8.27ಕ್ಕೆ ನಿರ್ಗಮಿಸಲಿದ್ದು, ಅ.1ರಿಂದ ಜಾರಿಗೆ ಬರುವುದು.
* ಮಂಗಳೂರು ಸೆಂಟ್ರಲ್: ಮಂಗಳವಾರ, ಗುರುವಾರ, ಭಾನುವಾರ ಸಂಚರಿಸುವ ನಂ.06531 ಬೆಂಗಳೂರು- ಮಂಗಳೂರು ಸೆಂಟ್ರಲ್ ರೈಲು ಬೆಳಗ್ಗೆ 9.05ಕ್ಕೆ ಬರಲಿದೆ.
ನಂ. 06347 ತಿರುವನಂತಪುರ- ಮಂಗಳೂರು ಸೆಂಟ್ರಲ್ ರೈಲು 11.30ಕ್ಕೆ, ನಂ.06323 ಕೊಯಮತ್ತೂರು-ಮಂಗಳೂರು ಸೆಂಟ್ರಲ್ ರೈಲು ಸಂಜೆ 6.40ಕ್ಕೆ ಮತ್ತು ನಂ.06516 ಕಣ್ಣೂರು-ಬೆಂಗಳೂರು ರೈಲು ರಾತ್ರಿ 7.50ಕ್ಕೆ ಬಂದು 8.10ಕ್ಕೆ ಹೊರಡಲಿದೆ. ಈ ಹೊಸ ವೇಳಾಪಟ್ಟಿ ಅ.1ರಿಂದ ಅನ್ವಯವಾಗಲಿದೆ.
ಪ್ರಯಾಣಿಕರು ರೈಲ್ವೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಕೆ. ಗೋಪಿನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…
ಉಡುಪಿ ಜಿಲ್ಲೆಯಾದ್ಯಂತ ಎಎನ್ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…
ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್ಕೌಂಟರ್ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…
ಉಡುಪಿ : ಜು. 10 ರಂದು ನೇರ ಸಂದರ್ಶನ ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ್ಸ್ ಬಿಲ್ಡಿಂಗ್s…