ಕಾಪು: ಪುರಸಭಾ ಚುನಾವಣೆಯಲ್ಲಿ ಭಾರತ್ನಗರ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ೪೦ ಮತಗಳ ಅಂತರದಿAದ ಗೆಲ್ಲುವ ಮುಖಾಂತರ ಸತತವಾಗಿ ವಿವಿಧ ಸ್ಥರದಲ್ಲಿ ಆರು ಬಾರಿ ಗೆದ್ದು ಬೀಗಿದ ಸೋಲಿಲ್ಲದ ಸರದಾರನಾಗಿ ಮೆರೆದಿದ್ದಾರೆ.
ಗ್ರಾಮ ಪಂಚಾಯತ್-ತಾಲೂಕ್ ಪಂಚಾಯತ್-ಜಿಲ್ಲಾ ಪಂಚಾಯತ್-ಪುರಸಭೆಯಲ್ಲಿ ಎರಡು ಬಾರಿ ಗೆಲ್ಲುವ ಮುಖಾಂತರ ಬರೋಬ್ಬರಿ ೬ ಬಾರಿ ಗೆಲುವಿನ ಪತಾಕೆಯನ್ನು ಹಾರಿಸಿದ ಕೀರ್ತಿ ಅರುಣ್ ಅವರದ್ದಾಗಿದೆ.
ಕಡತಗಳೊಂದಿಗೆ ಕೌನ್ಸಿಲ್ ಸಭೆಗೆ ಹಾಜರ್
ಪ್ರತಿ ಪುರಸಭೆಯ ಸಭೆಯಲ್ಲೂ ಅರುಣ್ಶೆಟ್ಟಿ ಮಾತನಾಡದೇ ಸಭೆ ಮುಕ್ತಾಯಹಂತ ತಲುಪುವುದಿಲ್ಲ ಎಂಬ ಮಾತಿದೆ ಮಾತ್ರವಲ್ಲದೆ ಪ್ರತಿ ಸಭೆಗೂ ಕಡತ-ದಾಖಲೆ ಸಮೇತವಾಗಿ ಪ್ರಶ್ನೋತ್ತರ ಮಂಡಿಸುವ ಶೆಟ್ಟಿಯ ಧ್ವನಿ ಈ ಬಾರಿಯೂ ಪುರಸಭೆಯಲ್ಲಿ ಪ್ರತಿಧ್ವನಿಸಲಿದೆ.
ಒಟ್ಟಾರೆಯಾಗಿ ಪಕ್ಷದ ಕಾರ್ಯಕರ್ತರ ಶ್ರಮ ಅರುಣ್ ಶೆಟ್ಟಿ ಪಾದೂರು ಅವರ ಗೆಲುವಿನ ಮೂಲ ಎಂಬುದನ್ನು ಮರೆಯುವಂತಿಲ್ಲ.
ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…
ಉಡುಪಿ ಜಿಲ್ಲೆಯಾದ್ಯಂತ ಎಎನ್ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…
ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್ಕೌಂಟರ್ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…
ಉಡುಪಿ : ಜು. 10 ರಂದು ನೇರ ಸಂದರ್ಶನ ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ್ಸ್ ಬಿಲ್ಡಿಂಗ್s…