ಕಾಪು: ಪುರಸಭಾ ಚುನಾವಣೆಯಲ್ಲಿ ಭಾರತ್ನಗರ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ೪೦ ಮತಗಳ ಅಂತರದಿAದ ಗೆಲ್ಲುವ ಮುಖಾಂತರ ಸತತವಾಗಿ ವಿವಿಧ ಸ್ಥರದಲ್ಲಿ ಆರು ಬಾರಿ ಗೆದ್ದು ಬೀಗಿದ ಸೋಲಿಲ್ಲದ ಸರದಾರನಾಗಿ ಮೆರೆದಿದ್ದಾರೆ.
ಗ್ರಾಮ ಪಂಚಾಯತ್-ತಾಲೂಕ್ ಪಂಚಾಯತ್-ಜಿಲ್ಲಾ ಪಂಚಾಯತ್-ಪುರಸಭೆಯಲ್ಲಿ ಎರಡು ಬಾರಿ ಗೆಲ್ಲುವ ಮುಖಾಂತರ ಬರೋಬ್ಬರಿ ೬ ಬಾರಿ ಗೆಲುವಿನ ಪತಾಕೆಯನ್ನು ಹಾರಿಸಿದ ಕೀರ್ತಿ ಅರುಣ್ ಅವರದ್ದಾಗಿದೆ.
ಕಡತಗಳೊಂದಿಗೆ ಕೌನ್ಸಿಲ್ ಸಭೆಗೆ ಹಾಜರ್
ಪ್ರತಿ ಪುರಸಭೆಯ ಸಭೆಯಲ್ಲೂ ಅರುಣ್ಶೆಟ್ಟಿ ಮಾತನಾಡದೇ ಸಭೆ ಮುಕ್ತಾಯಹಂತ ತಲುಪುವುದಿಲ್ಲ ಎಂಬ ಮಾತಿದೆ ಮಾತ್ರವಲ್ಲದೆ ಪ್ರತಿ ಸಭೆಗೂ ಕಡತ-ದಾಖಲೆ ಸಮೇತವಾಗಿ ಪ್ರಶ್ನೋತ್ತರ ಮಂಡಿಸುವ ಶೆಟ್ಟಿಯ ಧ್ವನಿ ಈ ಬಾರಿಯೂ ಪುರಸಭೆಯಲ್ಲಿ ಪ್ರತಿಧ್ವನಿಸಲಿದೆ.
ಒಟ್ಟಾರೆಯಾಗಿ ಪಕ್ಷದ ಕಾರ್ಯಕರ್ತರ ಶ್ರಮ ಅರುಣ್ ಶೆಟ್ಟಿ ಪಾದೂರು ಅವರ ಗೆಲುವಿನ ಮೂಲ ಎಂಬುದನ್ನು ಮರೆಯುವಂತಿಲ್ಲ.
ಮಲ್ಪೆ : ಸೈಂಟ್ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…