ಮಳಲಿ ಮಸೀದಿvs ದೇಗುಲ ತಾಂಬೂಲ ಪ್ರಶ್ನೆಗೆ ದೇವರ ದಯ -ಗುರು ಬಲ ಸಿಕ್ಕಿದೆ: ದೈವಜ್ಞ
ಮಳಲಿ ಮಸೀದಿvs ದೇಗುಲ ತಾಂಬೂಲ ಪ್ರಶ್ನೆಗೆ ದೇವರ ದಯ ಸಿಕ್ಕಿದೆ: ದೈವಜ್ಞ: vishwanews24
ಮಂಗಳೂರು : ತಾಂಬೂಲ ಪ್ರಶ್ನೆ ದೇವರ ದಯ ಹಾಗೂ ಗುರು ಬಲ ಸಿಕ್ಕಿದೆ ಇದೆ ಎಂದು ದೈವಜ್ಞ ತಿಳಿಸಿದರು.
ಏಳು ಆರೂಡದಲ್ಲಿ ನಾಲ್ಕು ಗುರು ಬಲ ಮತ್ತು ಮೂರು ಗುರು ಬಲ ಇಲ್ಲ.
