ಸುರತ್ಕಲ್ ಮಾರಕಾಸ್ತ್ರಗಳಿಂದ ವ್ಯಕ್ತಿಯ ಮೇಲೆ ದಾಳಿ:vishwanews24

Featured, ರಾಜ್ಯ ನ್ಯೂಸ್

ಮಂಗಳೂರು

ಮಾರಕಾಸ್ತ್ರಗಳಿಂದ ವ್ಯಕ್ತಿಯ ಮೇಲೆ ದಾಳಿ

ಅಪರಿಚಿತ ತಂಡದಿಂದ ದಾಳಿ

ಮಂಗಳೂರು ಹೊರವಲಯದ‌ ಸುರತ್ಕಲ್ ಬಳಿ ಘಟನೆ

ಫಾಜೀಲ್ ಮೇಲೆ ಮಾರಕಾಸ್ತ್ರ ದಾಳಿ.

ಮಂಗಳ ಪಾದೆ ನಿವಾಸಿ ಫಾಜೀಲ್

ಗಂಭೀರ ಗಾಯಗೊಂಡ ಫಾಜೀಲ್ ಆಸ್ಪತ್ರೆಗೆ ದಾಖಲು.

ಸುರತ್ಕಲ್ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ

Leave a Reply