ಸುಳ್ಯ: ಕಾರಿಗೆ ಬೈಕ್‌ ಡಿಕ್ಕಿ ; ಸವಾರನಿಗೆ ಗಾಯ – Vishwanews24

Featured, ದಕ್ಷಿಣ ಕನ್ನಡ

ಸುಳ್ಯ: ಕಾರಿಗೆ ಬೈಕ್‌ ಡಿಕ್ಕಿ ; ಸವಾರನಿಗೆ ಗಾಯ

ಸುಳ್ಯ,: ಅರಂತೋಡು ಹೈಸ್ಕೂಲ್ ಬಳಿ ಕಾರಿನ ಹಿಂದಕ್ಕೆ ಗುದ್ದಿ ಬೈಕ್ ಸವಾರರು ರಸ್ತೆಗೆ ಎಸಲ್ಪಟ್ಟು ಗಾಯವಾದ ಘಟನೆ ಅರಂತೋಡಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಅರಂತೋಡಿ ನಿಂದ ಸುಳ್ಳಕ್ಕೆ ತೆರಳುತ್ತಿದ್ದ ಸುಳ್ಯ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಸುಳ್ಯ ಕಡೆ ತೆರಳುತ್ತಿದ್ದಾಗ ಮುಂಭಾಗದಲ್ಲಿ ತೆರಳುತ್ತಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿಹೊಡೆದು ಸವಾರ ರಸ್ತೆಗೆ ಎಸೆಲ್ಪಟ್ಟರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೂನಂ ಪಾಂಡೆಗೆ  100 ಕೋಟಿ ರೂ. ಮಾನನಷ್ಟ ಮೊಕದ್ದಮೆ – Vishwanews24

Leave a Reply