ಹೆಜಮಾಡಿ : ವೇದಮೂರ್ತಿ ಶ್ರೀ ವಿದ್ಯಾವಂತ ಭಟ್ ದೈವಾಧೀನ -Vishwanews24

Featured, ಉಡುಪಿ

ಹೆಜಮಾಡಿ:ವೇದಮೂರ್ತಿ ಶ್ರೀ ವಿದ್ಯಾವಂತ ಭಟ್ ದೈವಾಧೀನ -Vishwanews24

ಹೆಜಮಾಡಿ: ಮಲ್ಯರಮಠ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ, ಹೆಜಮಾಡಿ ಇಲ್ಲಿಯ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ವಿದ್ಯಾವಂತ ಭಟ್ ಇವರು ಜನವರಿ 23 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಶ್ರೀಯುತರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಅಲ್ಲದೆ ಅಪಾರ ಭಕ್ತಾಭಿಮಾನಿಗಳನ್ನು ಅಗಲಿದ್ದಾರೆ.

ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ಬಗ್ಗೆ ಹೆಚ್ಚಿನ ರೈತರು ಅರಿತುಕೊಂಡರೆ ದೇಶವ್ಯಾಪಿ ಬೆಂಕಿ ಹೊತ್ತಿಕೊಳ್ಳಲಿದೆ : ರಾಹುಲ್‌ ಗಾಂಧಿ -Vishwanews24