ಕಾಪು ವೆಂಕಟರಮಣ ದೇವಸ್ಥಾನ ಮತ್ತು ಕೆ.ಎಮ್.ಸಿ ಮಣಿಪಾಲ್ ಜಂಟಿ ಆಶ್ರಯ: ಕೊರೋನಾ ಲಸಿಕಾ ಕಾರ್ಯಕ್ರಮ-vishwanews24

Featured, ಉಡುಪಿ

ಕಾಪು ವೆಂಕಟರಮಣ ದೇವಸ್ಥಾನ ಮತ್ತು ಕೆ.ಎಮ್.ಸಿ ಮಣಿಪಾಲ್ ಜಂಟಿ ಆಶ್ರಯ: ಕೊರೋನಾ ಲಸಿಕಾ ಕಾರ್ಯಕ್ರಮ-vishwanews24

ಕಾಪು: ಕಾಪು ವೆಂಕಟರಮಣ ದೇವಸ್ಥಾನ ಮತ್ತು ಕೆ.ಎಮ್.ಸಿ ಮಣಿಪಾಲ್ ಜಂಟಿ ಆಶ್ರಯದಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ಖಾಸಾಗಿ (ಶುಲ್ಕ ಪಾವತಿಸಿ) ಕೊರೋನಾ ಲಸಿಕಾ ಕ್ಯಾಂಪ್ ದೀಪ ಬೆಳಗಿಸುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ದೇಗುಲದ ಆಡಳಿತ ಮೊಕ್ತೆಸರ ಪ್ರಸಾದ್ ಶೆಣೈ,ಕಾಪು ವೈಧ್ಯಾಧಿಕಾರಿ ಸುಬ್ರಾಯ ಕಾಮತ್,ಮಣಿಪಾಲ ಕೆಎಮ್.ಸಿ ವೈದ್ಯೆ ಡಾ ರಕ್ಷಿತಾ,ಹಾಗೂ ಅನಿಲ್ ಪೈ,ಡಾ ಸದಾನಂದ ಭಟ್ ಕಾಪು ಮೊದಲಾದವರು ಉಪಸ್ಥಿತರಿದ್ದರು.