ISPRL ಹಾಗೂ UPCL ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಲು ಜಿಲ್ಲಾ ಬಿಜೆಪಿ ಆಗ್ರಹ.-vishwanews24
ISPRL ಹಾಗೂ UPCL ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಲು ಜಿಲ್ಲಾ ಬಿಜೆಪಿ ಆಗ್ರಹ.
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರಭಲವಾಗಿ ಕಾರ್ಯನಿರ್ವಹಿಸುವ ಪಾದೂರಿನ ISPRL ಹಾಗೂ ಪಡುಬಿದ್ರಿ ನಂದಿಕೂರಿನ UPCL ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕೆಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಬಂಧ ಪಟ್ಟ ಕೇಂದ್ರ ಹಾಗೂ ರಾಜ್ಯ ಸಚಿವರಿಗೆ ಒತ್ತಡ ಹಾಕಲಾಗುವುದು ಮತ್ತು ಸ್ಥಳೀಯರಿಗೆ ಪ್ರಥಮ ಪ್ರಾಶಸ್ತ್ಯ ದಲ್ಲಿ ಉದ್ಯೋಗ ನೀಡಲು ಆಗ್ರಹಿಸಲಾಗುವುದೆಂದರು.


www.vishwanews24.com