SDCC ಬ್ಯಾಂಕ್ ವತಿಯಿಂದ ಕಂಬಳ ಸಾಧಕ ವಿಶ್ವನಾಥ ದೇವಾಡಿಗರಿಗೆ ಸನ್ಮಾನ -Vishwanews24

Featured, ದಕ್ಷಿಣ ಕನ್ನಡ

SDCC ಬ್ಯಾಂಕ್ ವತಿಯಿಂದ ಕಂಬಳ ಸಾಧಕ ವಿಶ್ವನಾಥ ದೇವಾಡಿಗರಿಗೆ ಸನ್ಮಾನ -Vishwanews24

ಮಂಗಳೂರು: ಇತ್ತಿಚಿನ ಐಕಳ ಕಂಬಳದಲ್ಲಿ 100 ಮಿ.ದೂರವನ್ನ 9.15 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿದರ.ಬೈಂದೂರಿನ ವಿಶ್ವನಾಥ ದೇವಾಡಿಗ ಅವರನ್ನ ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್ ವತಿಯಿಂದ 25,000 ರೂ ಸಹಿತವಾಗಿ ಸನ್ಮಾನಿಸಲಾಯಿತು.

ಉಡುಪಿ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಮಣಿಪಾಲದ ರಶ್ಮಿ ಸಮಂತ್ -Vishwanews24

ಕಂಬಳ ಓಟಗಾರರ ಸಾಧನೆ ಕರಾವಳಿಗೆ ಹೆಮ್ಮೆ ತಂದಿದೆ.ನಮ್ಮ ಬ್ಯಾಂಕ್ ಕೃಷಿಕರ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತದೆ. ಅಂತೆಯೇ ರೈತರು ಬಿಡುವಿನ ವೇಳೆಯಲ್ಲಿ ತೊಡಗಿಸಿಕೊಳ್ಳುವ ಕಂಬಳ ಕ್ರಿಡೆಗೂ ನಮ್ಮ ಬ್ಯಾಂಕ್ ನಿರಂತರ ಪ್ರೋತ್ಸಾಹ ನೀಡುತ್ತಿದೆ ಎಂದು ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಹೇಳಿದರು.ಇನ್ನೂ ಕಾರ್ಯಕ್ರಮದಲ್ಲಿ SDCC ಬ್ಯಾಂಕ್ ಸಿ.ಇ.ಒ.ರವಿಂದ್ರ ಬಿ.ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್ ಶೆಟ್ಟಿ ಇನ್ನಿತರರು ಉಪಸ್ಥಿತಿಯಿದ್ದರು.