ಕಾಪು ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಪರ ಸ್ವಯಂ ಸೇವಕರಾದ ನೂರಾರು ಸಾಫ್ಟ್ವೇರ್ ಉದ್ಯೋಗಿಗಳು: vishwanews24
ಕಾಪು ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಪರ ಸ್ವಯಂ ಸೇವಕರಾದ ನೂರಾರು ಸಾಫ್ಟ್ವೇರ್ ಉದ್ಯೋಗಿಗಳು
ಬೆಂಗಳೂರು: ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರ ಪರ ಮತಯಾಚನೆಗಾಗಿ ಉದ್ಯೋಗ ನಿಮಿತ್ತ ಬೆಂಗಳೂರು ಭಾಗದಲ್ಲಿ ನೆಲೆಸಿರುವ ನೂರಾರು ಯುವಕ ಯುವತಿಯರು ಕಾಪುಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಸ್ವಯಂಸೇವಕರಂತೆ ಫೀಲ್ಡಿಗಿಳಿದು ಕಳೆದೆರಡು ದಿನಗಳಿಂದ ಮತಯಾಚನೆ ನಡೆಸಿದರು.
ಈ ವಿಚಾರವಾಗಿ ಮಾತಾನಾಡಿದ ಧೀರಜ್ ಕುಂದರ್ ” ನಾವೆಲ್ಲರೂ ಉದ್ಯೋಗ ನಿಮಿತ್ತವಾಗಿ ಮನೆಕುಟುಂಬ ಬಿಟ್ಟು ದೂರದ ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಬಂದಿದ್ದೇವೆ ಇದುವರೆಗೆ ಉಡುಪಿ ಮಂಗಳೂರು ಭಾಗದಲ್ಲಿ ಯಾವುದೇ ಸಾಫ್ಟ್ವೇರ್ ಕಂಪನಿಗಳು ಬಂದಿಲ್ಲ ಆದರೆ ಈ ಬಾರಿ ನಮಗೆ ಕಾಪುವಿನಲ್ಲಿ ವಿಶ್ವಾಸವಿದೆ ಹೊಸತನದ ರಾಜಕೀಯದೊಂದಿಗೆ ನವನಾಯಕ ಸೃಷ್ಟಿಯಾಗುವ ಮುಖೇನ ನಾವೆಲ್ಲರೂ ನಮ್ಮ ಊರಿನಲ್ಲಿಯೇ ಕೆಲಸ ಮಾಡಲು ಸಾಧ್ಯವಿದೆ ಹೊಸ ಕಂಪೆನಿಗಳ ಸ್ಟಾರ್್ಟ ಆಪ್ಪ್ ಆಗಲಿಲದೆ ಎಂಬುದು ಆ ಉದ್ದೇಶದಿಂದ ನೂರ ಇಪತ್ತೈದು ಮಂದಿ ಯುವಕರು ಸ್ವಯಂಕೃತವಾಗಿ ಬಿಜೆಪಿ ಅಭ್ಯರ್ಥಿ ಸುರೆಶಣ್ಣನ ಪರ ಮತಯಾಚನೆ ನಡೆಸುತ್ತಿದ್ದೇವೆ.” ಎಂದರು.
ಕಾಪುವಿನ ಮತದಾರರಿಗೆ ಎಂದಿಗೂ ಅನ್ಯಾಯ ಮಾಡದ ರಾಜಕಾರಣಿ ವಿನಯ್ ಕುಮಾರ್ ಸೊರಕೆ : vishwanews24
