ಏಪ್ರಿಲ್ 18 ರಂದು ವಿನಯ್ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ – Vishwanews24
ಏಪ್ರಿಲ್ 18 ರಂದು ವಿನಯ್ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ
ಸಾವಿರಾರು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿರುವ ವಿನಯ್ ಕುಮಾರ್ ಸೊರಕೆ
ಕಾಪು ಲಕ್ಷ್ಮಿ ಜನಾರ್ಧನ ದೇವಸ್ಥಾನದಿಂದ ಬೃಹತ್ ಶೋಭಾ ಯಾತ್ರೆ
ಮಧ್ಯಾಹ್ನ 12 ಗಂಟೆ ನಂತರ ಸಲ್ಲಿಸಲಿರುವ ನಾಮಪತ್ರ
ಕಾಪುವಿನ ಅಭಿವೃದ್ಧಿ ಹರಿಕಾರ ವಿನಯ್ ಕುಮಾರ್ ಸೊರಕೆ
ಕಾಪು ರಾಜೀವ ಭವನದ ಮುಂಭಾಗದಲ್ಲಿ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಸಭೆಯ ನಂತರ ನಾಮಪತ್ರ ಸಲ್ಲಿಕೆ
ಸಂಪಾಜೆ : KSRTC ಹಾಗೂ ಕಾರು ನಡುವೆ ಭೀಕರ ಅಪಘಾತ : ಮಗು ಸಹಿತ ಆರು ಮಂದಿ ದುರ್ಮರಣ – Vishwanews24
