ಕಾಪು ಬಿಜೆಪಿಯ ನೂತನ ಕ್ಷೇತ್ರಧ್ಯಕ್ಷರಾಗಿ ಜಿತೇಂದ್ರ ಶೆಟ್ಟಿ ಉದ್ಯಾವರ ಆಯ್ಕೆ : vishwanews24
ಕಾಪು ಬಿಜೆಪಿಯ ನೂತನ ಕ್ಷೇತ್ರಧ್ಯಕ್ಷರಾಗಿ ಜಿತೇಂದ್ರ ಶೆಟ್ಟಿ ಉದ್ಯಾವರ ಆಯ್ಕೆ : vishwanews24
ಕಾಪು: ಕಾಪು ಬಿಜೆಪಿಗೆ ನೂತನ ಸಾರಥಿಯಾಗಿ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಜಿತೇಂದ್ರ ಶೆಟ್ಟಿ ಉದ್ಯಾವರ ಅವರನ್ನು ನೂತನ ಮಂಡಲ ಅಧ್ಯಕ್ಷರಾಗಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾದ ಕಿಶೋರ್ ಕುಂದಾಪುರ ಅವರು ನೇಮಕ ಮಾಡಿದ್ದಾರೆ.
ಹಲವಾರು ದಿನಗಳಿಂದ ಗೊಂದಲಕ್ಕೆ ಕಾರಣವಾಗಿದ್ದ ಕ್ಷೇತ್ರಧ್ಯಾಕ್ಷ ಆಯ್ಕೆ ಪ್ರಕ್ರಿಯೆ ಇಂದಿಗೆ ಮುಗಿದಿದ್ದು , ಬೈಂದೂರು ದೀಪಕ್ ಕುಮಾರ್ ಶೆಟ್ಟಿ ಕುಂದಾಪುರ ಸುರೇಶ್ ಶೆಟ್ಟಿ ಬಿಜಾಡಿ ಉಡುಪಿ ಗ್ರಾಮಂತರ ರಾಜೀವಕುಲಾಲ್ ಉಡುಪಿ ನಗರ ದಿನೇಶ್ ಅಮೀನ್ ಕಾರ್ಕಳಮಂಡಲ ಅಧ್ಯಕ್ಷರಾಗಿ ನವೀನ್ ನಾಯಕ್ ನೇಮಕಗೊಂಡಿದ್ದಾರೆ.
