ಜನಸಾಮನ್ಯರ ಕಷ್ಟಗಳಿಗೆ ಸ್ಪಂದಿಸಿದ ಪ್ರಮೋದ್ ಮಧ್ವರಾಜ್ ಸಂಸದನಾಗಬೇಕು: ಯು.ಆರ್.ಸಭಾಪತಿ
ಜನಸಾಮನ್ಯರ ಕಷ್ಟಗಳಿಗೆ ಸ್ಪಂದಿಸಿದ ಪ್ರಮೋದ್ ಮಧ್ವರಾಜ್ ಸಂಸದನಾಗಬೇಕು: ಯು.ಆರ್.ಸಭಾಪತಿ
ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಶ್ರೀ ಪ್ರಮೋದ್ ಮಧ್ವರಾಜ್ಅವರು ಜನಸಾಮನ್ಯರ ಕಷ್ಟವನ್ನ ಹತ್ತಿರದಿಂದ ಅರಿತು ಸ್ಪಂದಿಸಿದವರು ಮತ್ತು ಜಿಲ್ಲೆಯಲ್ಲಿಯೇ ಇದ್ದು ಎಲ್ಲಾ ಆಗುಹೋಗುಗಳಲ್ಲಿ ಭಾಗಿಯಾದ ಜನಪ್ರೀಯ ಭ್ರಷ್ಟಚಾರ ರಹಿತ ಆಡಳಿತ ನಡೆಸಿದ ವ್ಯಕ್ತಿ ಈ ಸಂಸದನಾಗಬೇಕೆಂದು ಮಾಜಿ ಶಾಸಕ ಯು.ಆರ್ ಸಭಾಪತಿ ಅಭಿಪ್ರಾಯ ವ್ಯಕ್ತಪಡಿಸಿದರು.

