ಪ್ರಮೋದ್ ಮಧ್ವರಾಜ್ ನಿಜವಾದ ಹಿಂದೂ ಗೋ ಪ್ರೇಮಿ ಅವರು ಸಾಕಿರುವ ಗೋವುಗಳೆ ಇದಕ್ಕೆ ಸಾಕ್ಷಿ

Featured, ಉಡುಪಿ

ಪ್ರಮೋದ್ ಮಧ್ವರಾಜ್ ನಿಜವಾದ ಹಿಂದೂ ಗೋ ಪ್ರೇಮಿ ಅವರು ಸಾಕಿರುವ ಗೋವುಗಳೆ ಇದಕ್ಕೆ ಸಾಕ್ಷಿ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಶ್ರೀ ಪ್ರಮೋದ್ ಮಧ್ವರಾಜ್ಅವರು ಜನಸಾಮನ್ಯರ ಕಷ್ಟವನ್ನ ಹತ್ತಿರದಿಂದ ಅರಿತು ಸ್ಪಂದಿಸಿದವರು ಮತ್ತು ಜಿಲ್ಲೆಯಲ್ಲಿಯೇ ಇದ್ದು ಎಲ್ಲಾ ಆಗುಹೋಗುಗಳಲ್ಲಿ ಭಾಗಿಯಾದ ಜನಪ್ರೀಯ ಭ್ರಷ್ಟಚಾರ ರಹಿತ ಆಡಳಿತ ನಡೆಸಿದ ವ್ಯಕ್ತಿಯಾಗಿದ್ದಾರೆ.

ಮಾತ್ರವಲ್ಲದೆ ತನ್ನ ಮನೆಯಲ್ಲಿ ಸುಮಾರು ನೂರಕ್ಕೂ ಅಧಿಕ ಗೋವುಗಳನ್ನ ಸಾಕುವುದರ ಮುಖಾಂತರ ಗೋಪ್ರೇಮಿ ಎನಿಸಿಕೊಂಡಿದ್ದಾರೆ.