ಬೆಳಪು ದೇವಿಪ್ರಸಾದ್ ಶೆಟ್ಟಿ ವತಿಯಿಂದ ಪಣಿಯೂರು ಬೆಳಪು ರಿಕ್ಷಾ ಚಾಲಕರಿಗೆ ಕಿಟ್ ವಿತರಣೆ.vishwanews24
ಬೆಳಪು ದೇವಿಪ್ರಸಾದ್ ಶೆಟ್ಟಿ ವತಿಯಿಂದ ಪಣಿಯೂರು ಬೆಳಪು ರಿಕ್ಷಾ ಚಾಲಕರಿಗೆ ಕಿಟ್ ವಿತರಣೆ.vishwanews24
ಕಾಪು: ಐಕಳ ಬಾವ ಡಾ ದೇವಿಪ್ರಸಾದ್ ಬೆಳಪು ಇವರು ದಾನಿಗಳ ಸಹಕಾರದಿಂದ ಸಂಗ್ರಹಿಸಿ ಪಣಿಯೂರು ಮತ್ತು ಬೆಳಪು ಭಾಗದ ರಿಕ್ಷಾ ಚಾಲಕರಿಗೆ ಆಹಾರ ಧಾನ್ಯದ ಕಿಟ್ ಗಳನ್ನು ಪಣಿಯೂರು ತೋಟದ ಮನೆಯಲ್ಲಿ ವಿತರಿಸಿದರು.
ಪುತ್ತಿಗೆ ಮಠಾಧಿಶರು,ಸೇರಿದಂತೆ ಇತರ ದಾನಿಗಳಿಂದ ಸಂಗ್ರಹಿಸಿದ ಆಹಾರ ಧಾನ್ಯಗಳನ್ನು ದೇವಿಪ್ರಸಾದ್ ಶೆಟ್ಟಿಯವರು ಖುದ್ದಾಗಿ ಕಿಟ್ ತಯಾರಿಸಿ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.
ಇದುವರೆಗೆ ಸುಮಾರು ಐದು ನೂರು ಕಿಟ್ ವಿತರಿಸದ ಬಗ್ಗೆ ಮಾಹಿತಿ ನೀಡಿದರು.

