ಮಂಗಳೂರು ಮಳಲಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ‌ ಪ್ರಶ್ನೆಯ ಮುಖ್ಯಾಂಶಗಳು : ಇದುವರೆಗಿನ ಎರಡನೇ ಸುತ್ತಿನ ಅಪ್ಡೇಟ್ಸ್ vishwanews24

Featured, ಉಡುಪಿ

ಮಂಗಳೂರು ಮಳಳಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ‌ ಪ್ರಶ್ನೆಯ ಮುಖ್ಯಾಂಶಗಳು : ಇದುವರೆಗಿನ ಎರಡನೇ ಅಪ್ಡೇಟ್ಸ್ vishwanews24

  • ಮಳಲಿಯಲ್ಲಿ ಲಿಂಗಾಯತ ಸಂಪ್ರದಾಯದ ಮಠ..!?!?

  • ಶಿವಶಕ್ತಿ ಇರುವ ಸಾನಿಧ್ಯ ಇದು

    ಒಂದು ಕಾಲದಲ್ಲಿ ನಾಶವಾದ ಸಾನಿಧ್ಯ ಇದು

  • ಜಪ ತಪ ಧ್ಯಾನ ಮಾಡುತ್ತಿದ್ದ ಜಾಗ ಅದು

  • ಯಾರದ್ದೋ ಮರಣ ನಂತರ ಹಿಂದಿನವರು ಆ ಜಮೀನು ಬಿಟ್ಟು ಹೋಗಿರಬಹುದು

  • ಅಲ್ಲಿ ಉತ್ಕನನ ಮಾಡಿದರೆ ಹಲವಾರು ಅವಶೇಷಗಳು ಸಿಗಲಿದೆ

  • ಪಂಚಭೂತಗಳ ಸಾನಿಧ್ಯದಲ್ಲೇ ಆ ಸ್ಥಳ ಇರುವುದು ಖಚಿತ

  • ತಾಂಬೂಲ ಪ್ರಶ್ನೆಯಲ್ಲಿ ಪುದುವಾಳರ ಹೇಳಿಕೆ

  • ಹಿಂದೆ ಆ ಜಾಗದಲ್ಲಿ ಪೂಜೆ ನಡೆಯುತ್ತಿತ್ತು

  • ಅಲ್ಲಿಂದ ಕೆಲ ಪರಿಕರ ತೆಗೆದುಕೊಂಡು ಹೋಗಿದ್ದಾರೆ

  • ದೇವರ ಮೂರ್ತಿ, ಪೂಜಾ ಪರಿಕರ ಕೊಂಡೊಯ್ದಿರಬಹುದು

  • ಕೆಲವು ವಸ್ತುಗಳು, ವಿನ್ಯಾಸ ಅಲ್ಲೇ ಉಳಿದುಕೊಂಡಿತ್ತು

  • ಮರಣ ಕಾರಣದಿಂದ ಆ ಜಾಗವನ್ನು ಬಿಟ್ಟು ಹೋಗಿರಬಹುದು

  • ದೇವಾಲಯದ ಉದ್ಧಾರ ಮಾಡಿದರೆ ಮುಸಲ್ಮಾನರಿಗೂ ಒಳಿತು

  • ತಾಂಬೂಲ ಪ್ರಶ್ನೆಯಲ್ಲಿ ಗೋಪಾಲಕೃಷ್ಣ ಪುದುವಾಳ್ ನುಡಿ

  • ಸ್ಥಳದಲ್ಲಿ ದೈವ ಸಾನಿಧ್ಯ ಇದೆ

  • ದರ್ಗಾ ಇರುವ ಜಾಗದಲ್ಲಿ ದೈವಸ್ಥಿರವಾಗಿರೋದು ಕಂಡು ಬಂದಿದೆ

  • ಸ್ಥಳ ಪ್ರಶ್ನೆಯಲ್ಲಿ ಸ್ಥಿರ ದೇವರಿದ್ದಾರೆ

  • ದೇವಾಲಯದ ಉದ್ಧಾರ ಮಾಡಿದರೆ ಮುಸಲ್ಮಾನರಿಗೂ ಒಳಿತು

  • ಮಳಲಿ ಊರಿನ ಜನತೆಗೂ ಜೀರ್ಣೋದ್ಧಾರದಿಂದ ಒಳಿತು

  • ಶೈವ ವೈಷ್ಣವ ಪರಿವರ್ತನಾ ಕಾಲದಲ್ಲಿ ಆದ ಬದಲಾವಣೆ ಇರಬಹುದು

  • ಸಮೀಪದ ಗುರುಪುರ ಎಂಬಲ್ಲಿ ಲಿಂಗಾಯತ ಸಮುದಾಯದ ಮಠ ಇತ್ತು

  • ಊರಿಗೆ ಯಾವುದೇ ತೊಂದರೆಗಳು ಆಗಬಾರದು

  • ಸಾನಿಧ್ಯ ನಾಶವಾದ ಮೇಲೆ ಮತ್ತೊಂದು ಸಾನಿಧ್ಯ ನಿರ್ಮಾಣ ಕಷ್ಟ

  • ಈಗ ಭೂಮಿ ಯಾರ ಕೈಯಲ್ಲಿಇದೆ ಅವರಿಗೂ ಜವಾಬ್ದಾರಿ ಇದೆ

  • ಎಲ್ಲರೂ ಒಂದೇ ಮನಸ್ಸಿನಲ್ಲಿ ಪ್ರಯತ್ನ ಮಾಡಬೇಕು

  • ಗೊಂದಲ ಸಮಸ್ಯೆ ನಿವಾರಣೆ ಆಗದಿದ್ದರೆ ಎಲ್ಲರಿಗೂ ಸಮಸ್ಯೆ, ಊರಿಗೆ ಸಮಸ್ಯೆ ಆಗುತ್ತೆ

  • ವಿವಾದಿತ ಜಾಗದಲ್ಲಿ ಮಠಾಧೀಶರು, ಗುರು.. ಸ್ವಾಮೀಜಿ ಜಪತಪ ಧ್ಯಾನ ಮಾಡುತ್ತಿದ್ದರು

  • ಶೈವ ವೈಷ್ಣವ ಸಂಘರ್ಷ ಕಾಲದಲ್ಲಿ ಆದ ಬದಲಾವಣೆ ಇರಬಹುದು

  • ಈಗ ಆ ಸ್ಥಳದಲ್ಲಿ ಬೇರೆ ಧರ್ಮೀಯರು ಇದ್ದಾರೆ

  • ಬೇರೆ ಧರ್ಮೀಯರೂ ದೇವರಾರಾಧನೆಯನ್ನೇ ಮಾಡುತ್ತಿದ್ದಾರೆ

  •                        Vishwanews24

Leave a Reply