ಮಂಗಳೂರು ಮಳಲಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ‌ ಪ್ರಶ್ನೆಯ ಮುಖ್ಯಾಂಶಗಳು : ಇದುವರೆಗಿನ ಮೂರನೇ ಸುತ್ತಿನ ಅಪ್ಡೇಟ್ಸ್ vishwanews24

Featured, ದಕ್ಷಿಣ ಕನ್ನಡ

ಮಂಗಳೂರು ಮಳಲಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ‌ ಪ್ರಶ್ನೆಯ ಮುಖ್ಯಾಂಶಗಳು : ಇದುವರೆಗಿನ ಮೂರನೇ ಸುತ್ತಿನ ಅಪ್ಡೇಟ್ಸ್ vishwanews24

ವೀಳ್ಯದೆಲೆ ಎರಡು

2. ಶುದ್ಧ ತಾಂಬೂಲ ಎತ್ತಿದ ಪುದುವಾಳ್ .. ಅಜೀರ್ಣ ಜಾಗವನ್ನು ಶುದ್ಧ ಮಾಡಲು ಸಮಾಜ ಹೊರಟಿದೆ, ಒಳ್ಳೆಯ ಸಂದೇಶ ಎರಡನೇ ಎಲೆಯಲ್ಲಿ ಸಿಕ್ಕಿದೆ

ಮೊದಲ ವೀಳ್ಯದೆಲೆ ಸಂಪೂರ್ಣವಾಗಿ ಕೆಟ್ಟುಹೋಗಿದೆ ಸರಿಯಾಗಿ ಬೆಳೆಯದ ವೀಳ್ಯದೆಲೆ ಸ್ಥಳ ವೀರಣ್ಣ ವಾಗಿರುವುದನ್ನು ಬಿಂಬಿಸುತ್ತದೆ

3. ಯಾವುದೇ ಗೊಂದಲ ಗಲಾಟೆ ಇಲ್ಲ ಸಂಘರ್ಷ ಆಗಲ್ಲ

4. ಶುದ್ಧ ವೀಳ್ಯದೆಲೆ

ಮಂಗಳೂರು ಮಳಲಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ‌ ಪ್ರಶ್ನೆಯ ಮುಖ್ಯಾಂಶಗಳು – Vishwanews24

5. ವೀಳ್ಯದೆಲೆ ತೊಟ್ಟಿನ ಕೆರೆ ಬಾವಿ ಹಾಳಾಗಿರಬಹುದು

6 7 8 ಎಲೆಗಳು ಸಾಧಾರಣ ಗಾತ್ರದ ಆಯಕಟ್ಟಿನ ಎಲೆಗಳು

9 ಎಲೆ ಬಹಳ ಚೆನ್ನಾಗಿದೆ.. 9ನೇ ಎಲೆಗಿಂತ ಚೆನ್ನಾಗಿರುವ ಎಲೆ ಬೇರೊಂದಿಲ್ಲ..

ಈ ಸ್ಥಳ ಜೀರ್ಣೋದ್ದಾರ ಆದರೆ ಊರಿಗೆ ಒಳಿತು

ಮಂಗಳೂರಿನ ತಾಂಬೂಲ ಪ್ರಶ್ನೆಯಲ್ಲಿ ಗೋಪಾಲಕೃಷ್ಣ ಪುದುವಾಳ್ ನುಡಿ

ಮಂಗಳೂರು ಮಳಲಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ‌ ಪ್ರಶ್ನೆಯ ಮುಖ್ಯಾಂಶಗಳು : ಇದುವರೆಗಿನ ಎರಡನೇ ಸುತ್ತಿನ ಅಪ್ಡೇಟ್ಸ್ vishwanews24

Leave a Reply