ಧರ್ಮ ಉಳಿಯಬೇಕಾದರೆ ಬೈಂದೂರಲ್ಲಿ ಗುರುರಾಜ್ ಗಂಟಿ ಹೊಳೆ ಗೆಲ್ಲಬೇಕು : ಕೋಟಾ ಶ್ರೀನಿವಾಸ ಪೂಜಾರಿ – Vishwanews24

Featured, ಉಡುಪಿ

ಧರ್ಮ ಉಳಿಯಬೇಕಾದರೆ ಬೈಂದೂರಲ್ಲಿ ಗುರುರಾಜ್ ಗಂಟಿ ಹೊಳೆ ಗೆಲ್ಲಬೇಕು : ಕೋಟಾ ಶ್ರೀನಿವಾಸ ಪೂಜಾರಿ

ಕುಂದಾಪುರ: ಆಸ್ಪತ್ರೆ ಸಾರಿಗೆ ಅಂಗನವಾಡಿ ಬಡವರ ಮನೆ 194ಸಿ ಹಕ್ಕು ಪತ್ರ ಮೀನುಗಾರಿಕೆ ಹೀಗೆ ದೈನೂರು ಕ್ಷೇತ್ರದ ಸರ್ವರ ಸಮಗ್ರವಾದಂತಹ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಪ್ರಣಾಳಿಕೆ ತಯಾರಿಸಿ ಮುಂಬರುವ ಚುನಾವಣೆಯಲ್ಲಿ ಗುರುರಾಜ್ ಗಂಟಿಗೊಳಿ ಅವರನ್ನು ಗೆಲ್ಲಿಸುವ ಮೂಲಕ ಈ ಕನಸನ್ನು ಸಾಕಾರಗೊಳಿಸಲು ಕಾರಣೀಭೂತರಾಗಬೇಕು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿನಂತಿಸಿಕೊಂಡರು.

ಕಾಂಗ್ರೆಸ್ನ ಅಧರ್ಮದ ರಾಜಕೀಯದ ನಡುವೆ ಬಿಜೆಪಿಯ ಧರ್ಮದ ರಾಜಕೀಯ ಗೆಲ್ಲಬೇಕು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಗುರುರಾಜ ಗಂಟಿ ಹೊಳೆ ಗೆದ್ದರೆ ನೈಜ ಧರ್ಮ ಗೆದ್ದಂತೆ ಈ ಚುನಾವಣೆ ಧರ್ಮವಂತರು ಮತ್ತು ಅಧರ್ಮವಂತರ ನಡುವೆ ನಡೆಯುವ ಚುನಾವಣೆ ಎಂದು ಅವರು ತಿಳಿಸಿದರು.

ಕಾಪು: ಸೋತರು ಕ್ಷೇತ್ರದಲ್ಲಿ ಜನರ ಸೇವೆ –  ಜನರ ವಿಶ್ವಾಸ ಮತ್ತು ನಂಬಿಕೆಗೆ ಬೆಲೆ ಕೊಡುವ ರಾಜಕಾರಣಿ ಸೊರಕೆಯನ್ನು ಗೆಲ್ಲಿಸೋಣ : ಸುಧೀರ್ ಕುಮಾರ್ ಮರೋಳಿ – Vishwanews24

Leave a Reply